Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ಜಿ.ವಿ.ಭಟ್, ನಡುಭಾಗ

೧೩-೯-೨೧, ಸೋಮವಾರ, ಸಪ್ತಮಿ, ಅನುರಾಧಾ

ಮನೆಯಲ್ಲಿ ಅಶಾಂತಿ. ಕೌಟುಂಬಿಕ ನೆಮ್ಮದಿ ಕೆಡುವ ಸಾಧ್ಯತೆ. ಗುರುವ ನೆನೆಯಿರಿ.

Advertisement. Scroll to continue reading.

ಕೆಲವು ದಿನಗಳಿಂದ ಸ್ಥಗಿತಗೊಂಡಿದ್ದ ಕೆಲಸಗಳು ಸಂಪೂರ್ಣ. ಯಶಸ್ಸು ಪ್ರಾಪ್ತಿ. ದೇವಿಯ ಆರಾಧಿಸಿ.

ಕೆಲಸ ಕಾರ್ಯದಲ್ಲಿ ಪ್ರಗತಿ.ಯಶಸ್ಸು ನಿಮ್ಮದಾಗಲಿದೆ. ಶಿವನ ಆರಾಧಿಸಿ.

ಒತ್ತಡ ಹೆಚ್ಚಲಿದೆ. ಮಾನಸಿಕ ಕ್ಲೇಶ. ತಾಳ್ಮೆ ವಹಿಸಿ. ದೇವಿಯ ನೆನೆಯಿರಿ.

ಯಾವುದೇ ಕೆಲಸಕ್ಕೂ ಮುಂದಾಗುವ ಮುನ್ನ ಎಚ್ಚರಿಕೆ ಇರಲಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ದೂರ ಪ್ರಯಾಣ ಸಾಧ್ಯತೆ. ಮಾನಸಿಕ ಕ್ಲೇಶ. ಶಿವನ ಆರಾಧಿಸಿ.

ಶುಭ ದಿನ. ಯಶಸ್ಸು ಪ್ರಾಪ್ತಿ. ದುರ್ಗೆಯ ಆರಾಧಿಸಿ.

ಕೌಟುಂಬಿಕ ನೆಮ್ಮದಿ. ಅನಾವಶ್ಯಕ ಗೊಂದಲ ಬೇಡ. ಹನುಮನ ನೆನೆಯಿರಿ.

ಕಾರ್ಯ ಕ್ಷೇತ್ರದಲ್ಲಿ ಪ್ರಗತಿ. ಓಡಾಟ ಹೆಚ್ಚು. ನಾಗಾರಾಧನೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ, ಸಂತಸವಿರಲಿದೆ. ಶನೈಶ್ಚರನ ಕೃಪೆ ಪಡೆಯಿರಿ.

ಯಾರೊಂದಿಗೂ ವಾಗ್ವಾದ ಬೇಡ. ತಾಳ್ಮೆಯಿಂದ ವ್ಯವಹರಿಸಿ. ನಾರಾಯಣನ ನೆನೆಯಿರಿ.

ಕಠಿಣ ಪರಿಶ್ರಮದ ಅಗತ್ಯ. ಶ್ರದ್ಧೆಯಿಂದ ಕೆಲಸ ಕಾರ್ಯದಲ್ಲಿ ತೊಡಗಿಕೊಂಡರೆ ಉತ್ತಮ ಫಲ. ದೇವಿಯ ಆರಾಧಿಸಿದರೆ ಉತ್ತಮ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!