Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೧೯-೯-೨೧, ಭಾನುವಾರ

ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕುವ ಮುನ್ನ ಯೋಚಿಸಿ. ಹಣಕಾಸಿನ ಸಮಸ್ಯೆ ಎದುರಾಗುವ ಸಂಭವ. ಶಿವನನ್ನು ಆರಾಧಿಸಿ.

ಆರ್ಥಿಕ ಲಾಭ. ಚಿಂತೆ ಬಿಡಿ. ದೇವಿಯ ಆರಾಧಿಸಿ.

Advertisement. Scroll to continue reading.

ಯಶಸ್ಸು ಪ್ರಾಪ್ತಿ. ನೆಮ್ಮದಿ. ವಿಷ್ಣು ಸಹಸ್ರನಾಮ ಪಠಿಸಿ.

ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ. ಮನಃಶಾಂತಿ. ದುರ್ಗೆಯ ಆರಾಧಿಸಿ.

ಹಣದ ಸಮಸ್ಯೆ ಎದುರಾಗಲಿದೆ. ಶ್ರಮ ವಹಿಸಿ ದುಡಿಯಿರಿ. ಲಕ್ಷ್ಮಿಯ ಆರಾಧಿಸಿ.

ಮನೆಯಲ್ಲಿ ನೆಮ್ಮದಿ ಇರಲಿದೆ. ಹೂಡಿಕೆಗೆ ಉತ್ತಮ ಸಮಯ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಾಮಾಜಿಕ ಗೌರವ. ಲಾಭ ಇರಲಿದೆ. ಗುರುವನ್ನು ನೆನೆಯಿರಿ.

ಅದೃಷ್ಟ ನಿಮ್ಮ ಜೊತೆಗೆ ಇರಲಿದೆ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಶನೈಶ್ಚರನ ಅನುಗ್ರಹ ಪಡೆಯಿರಿ.

ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಿ. ಆರೋಗ್ಯದತ್ತ ಕಾಳಜಿ ವಹಿಸಿ. ಮೃತ್ಯುಂಜಯನ ನೆನೆಯಿರಿ.

ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ದುಂದು ವೆಚ್ಚ ಬೇಡ. ನಾರಾಯಣನ ಆರಾಧಿಸಿ.

Advertisement. Scroll to continue reading.

ಲಾಭ ಇರಲಿದೆ. ಕೆಲಸದಲ್ಲಿ ಶ್ರದ್ಧೆ ವಹಿಸಿ. ಮಂಜುನಾಥನ ನೆನೆಯಿರಿ.

ನಿಮ್ಮ ಪಾಲಿಗೆ ಸುದಿನ. ಕೆಲಸದಲ್ಲಿ ಪ್ರಗತಿ. ದೇವಿಯ ಆರಾಧಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!