ವರದಿ : ದಿನೇಶ್ ರಾಯಪ್ಪನಮಠ
ಕೋಟ: ಇಂಜಿನಿಯರ್ಸ್ ಡೇ ದಿನಾಚರಣೆಯ ಪ್ರಯುಕ್ತ ನಿವೃತ್ತ ಬ್ಯಾಂಕ್ ಮೆನೇಜರ್ ವಡ್ಡರ್ಸೆ ಭಾಸ್ಕರ್ ಶೆಟ್ಟಿಯವರ ಅಳಿಯ ಇಂಜಿನಿಯರ್ ಬೈಕಾಡಿ ಬಬ್ರುವಾಹನ ಶೆಟ್ಟಿ ಅವರನ್ನು ಅವರ ಬ್ರಹ್ಮಾವರದ ಕಛೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಲಯನ್ಸ್ ವಲಯಾಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ, ವಲಯ ಕಾರ್ಯದರ್ಶಿ ಪೆÇ್ರ| ಚಂದ್ರ ಶೇಖರ್ ಶೆಟ್ಟಿ ಯಾಳಕ್ಲು, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷ ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಬನ್ನಾಡಿ ಶರತ್ ಶೆಟ್ಟಿ, ಕೋಶಾಧಿಕಾರಿ ಉಪ್ಲಾಡಿ ಶ್ರೀಧರ್ ಆರ್ ಶೆಟ್ಟಿ, ಮಾಜಿ ಕೋಶಾಧಿಕಾರಿ ಅಶಿತ್ ಕುಮಾರ್ ಶೆಟ್ಟಿ, ಸದಸ್ಯರಾದ ವಸಂತ್ ಶೆಟ್ಟಿ ಸೂರಿಬೆಟ್ಟು, ಸುರೇಂದ್ರ ಶೆಟ್ಟಿ ಕೊಮೆ, ಬಿ.ಬಿ.ಪ್ರವೀಣ್ ಹೆಗ್ಡೆ ಉಪ್ಲಾಡಿ, ಮಹೇಂದ್ರ ಆಚಾರ್ ಮಧುವನ ಉಪಸ್ಥಿತರಿದ್ದರು.
Advertisement. Scroll to continue reading.
