Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೨೨-೯-೨೧, ಬುಧವಾರ, ಬಿದಿಗೆ, ರೇವತಿ

ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಗೆಲುವು ನಿಮ್ಮದಾಗಲಿದೆ. ರಾಮನ ನೆನೆಯಿರಿ.

ಕೆಲಸದತ್ತ ಚಿತ್ತ ಹರಿಸಿ. ಕಠಿಣ ಪರಿಶ್ರಮದ ಅಗತ್ಯವಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಸ್ಥಗಿತಗೊಂಡ ಕೆಲಸಗಳು ಸಂಪೂರ್ಣಗೊಳ್ಳಲಿದೆ. ನೆಮ್ಮದಿ ಸಿಗಲಿದೆ. ಶಿವನ ಆರಾಧಿಸಿ.

ಸಾಮಾಜಿಕ ಗೌರವ ಸಿಗಲಿದೆ. ಉದ್ಯೋಗದಲ್ಲಿ ಲಾಭ. ಹನುಮನ ನೆನೆಯಿರಿ.

ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದಲ್ಲಿ ನೆಮ್ಮದಿ. ವಿಷ್ಣುವನ್ನು ನೆನೆಯಿರಿ.

ಕೆಲಸದಲ್ಲಿ ಪ್ರಗತಿ. ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ‌. ರಾಮನ ನೆನೆಯಿರಿ.

Advertisement. Scroll to continue reading.

ಹಣಕಾಸಿನ ಸ್ಥಿತಿ ಉತ್ತಮ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಮಂಜುನಾಥನ ನೆನೆಯಿರಿ.

ಆದಾಯ ಹೆಚ್ಚಲಿದೆ. ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯಲಿವೆ. ದೇವಿಯ ಆರಾಧಿಸಿ.

ಅದೃಷ್ಟದ ದಿನ. ವಿದ್ಯಾರ್ಥಿಗಳಿಗೆ ಯಶಸ್ಸು. ವ್ಯಾಪಾರಸ್ಥರಿಗೆ ಲಾಭ. ಶನೈಶ್ಚರನ ನೆನೆಯಿರಿ.

ಆರ್ಥಿಕ ಲಾಭ. ಅಗತ್ಯ ವಸ್ತುಗಳ ಖರೀದಿಸಿ. ಗಣಪನ ನೆನೆಯಿರಿ.

Advertisement. Scroll to continue reading.

ಉತ್ತಮ ಆದಾಯ. ಚಿಂತೆ ಬಿಡಿ. ರಾಯರ ಆರಾಧಿಸಿ.

ದೂರ ಪ್ರಯಾಣ. ವಾಹನ ಖರೀದಿ ಯೋಗ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!