೨೯-೯-೨೧, ಬುಧವಾರ, ಅಷ್ಟಮಿ, ಆರ್ದ್ರ
ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಲಾಭವಿದ್ದರೂ ಖರ್ಚಿನ ಮೇಲೆ ಹಿಡಿತ ಅಗತ್ಯ. ಗುರುವ ನೆನೆಯಿರಿ.
ಲಾಭ ನಿಮ್ಮಗೆ ಒಲಿಯಲಿದೆ. ಕೌಟುಂಬಿಕವಾಗಿ ನೆಮ್ಮದಿ ಇರಲಿದೆ. ದೇವಿಯ ಆರಾಧಿಸಿ.

ಕೋರ್ಟ್ ಕೆಲಸಗಳಲ್ಲಿ ಹಿನ್ನಡೆ ಕಾಣುವಿರಿ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ. ವಿಷ್ಣು ಸಹಸ್ರನಾಮ ಪಠಿಸಿ.
ಆರ್ಥಿಕ ಲಾಭ ಇರಲಿದೆ. ಸಾಮಾಜಿಕ ಗೌರವ ಹೆಚ್ಚಲಿದೆ. ದುರ್ಗೆಯ ನೆನೆಯಿರಿ.
ವ್ಯಾಪಾರ ವಹಿವಾಟು ಉತ್ತಮವಾಗಿರಲಿದೆ. ಕೆಲಸದೊತ್ತಡ ಇರಲಿದ್ದು, ಯಾವುದೇ ಅಡೆ ತಡೆ ಇರದು. ರುದ್ರನ ಆರಾಧಿಸಿ.
ಹಣಕಾಸಿನ ವಿಚಾರದಲ್ಲಿ ಜಾಗೃತೆ ಅಗತ್ಯ. ಅಧಿಕ ಖರ್ಚು ಬೇಡ. ಲಕ್ಷ್ಮಿಯ ಆರಾಧಿಸಿ.

ತಾಳ್ಮೆಯಿಂದ ಇರುವುದು ಉತ್ತಮ. ಆರೋಗ್ಯದತ್ತ ಕಾಳಜಿ ಇರಲಿ. ಮೃತ್ಯುಂಜಯನ ನೆನೆಯಿರಿ.
ಕೌಟುಂಬಿಕ ಸಮಸ್ಯೆಗಳು ನಿವಾರಣೆ ಆಗಲಿವೆ. ಕೆಲಸ ಕಾರ್ಯದಲ್ಲೂ ಯಶಸ್ಸು ನಿಮ್ಮದಾಗಲಿದೆ. ಹನುಮನ ಆರಾಧಿಸಿ.
ಯಾರನ್ನೇ ನಂಬುವ ಮುನ್ನ ಎಚ್ಚರಿಕೆ ವಹಿಸಿ. ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ಖರ್ಚು ವೆಚ್ಚಗಳು ಹೆಚ್ಚು. ಆದರೂ ನೆಮ್ಮದಿ ಇರಲಿದೆ. ಶನೈಶ್ಚರನ ಕೃಪೆ ಪಡೆಯಿರಿ.

ಎಲ್ಲಾ ವಿಚಾರದಲ್ಲೂ ತಾಳ್ಮೆ ಅಗತ್ಯ. ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ. ಆಪ್ತರ ಸಲಹೆ ಪಡೆಯಿರಿ. ನಾರಾಯಣನ ನೆನೆಯಿರಿ.
ಆರೋಗ್ಯ ಸಮಸ್ಯೆ ಕಾಡಲಿದೆ. ಉದರ ಸಂಬಂಧಿಸಿದ ಕಾಯಿಲೆ ಸಾಧ್ಯತೆ. ದೇವಿಯ ಆರಾಧಿಸಿದರೆ ಉತ್ತಮ.

