Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೪-೧೦-೨೧, ಸೋಮವಾರ, ತ್ರಯೋದಶೀ, ಹುಬ್ಬಾ

ಸಂತಸದ ದಿನವಾಗಲಿದೆ. ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ಆರೋಗ್ಯದತ್ತ ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.

ಕುಟುಂಬದಲ್ಲಿ ನೆಮ್ಮದಿ ಇರದು. ಬಯಸಿದದ್ದನ್ನು ಪಡೆಯಲು ಆಗದು. ತಾಳ್ಮೆ ಇರಲಿ.ಗುರುಪೂಜೆ ಮಾಡಿ.

Advertisement. Scroll to continue reading.

ಯಶಸ್ಸು ನಿಮ್ಮದಾಗಲಿದೆ. ಕೆಲಸಗಳು ಸಂಪೂರ್ಣಗೊಳ್ಳಲಿವೆ. ನಾರಾಯಣನ ನೆನೆಯಿರಿ.

ಬೆಲೆ ಬಾಳುವ ವಸ್ತು ಖರೀದಿ ಸಾಧ್ಯತೆ. ಅನಾವಶ್ಯಕ ವಿಚಾರಗಳು ಬೇಡ. ಹನುಮನ ನೆನೆಯಿರಿ.

ಅಧಿಕ ಖರ್ಚು. ಅನಾವಶ್ಯಕ ವಸ್ತು ಖರೀದಿ ಬೇಡ. ಗಣೇಶನ ನೆನೆಯಿರಿ.

ಅನಾವಶ್ಯಕ ಖರ್ಚು ಹೆಚ್ಚಲಿದೆ. ಹಣದ ಅಭಾವ. ರಾಮನ ನೆನೆಯಿರಿ.

Advertisement. Scroll to continue reading.

ಕಠಿಣ ಪರಿಶ್ರಮದ ಅಗತ್ಯವಿದೆ. ಕೌಟುಂಬಿಕ ನೆಮ್ಮದಿ. ಹನುಮನ ನೆನೆಯಿರಿ.

ಖರ್ಚು ಹೆಚ್ಚಲಿದೆ. ಚಿಂತೆ ಮಾಡುವಿರಿ. ಆಹಾರ ಸೇವನೆ ವಿಚಾರದಲ್ಲಿ ಎಚ್ಚರ ಇರಲಿ. ನಾಗಾರಾಧನೆ ಮಾಡಿ.

ಖರ್ಚು ಅಧಿಕ. ಅನಾರೋಗ್ಯ ಸಾಧ್ಯತೆ. ಕಾಳಜಿ ವಹಿಸಿ. ಧನ್ವಂತರಿ ಜಪಿಸಿ.

ವಾದ ವಿವಾದಗಳಿಂದ ದೂರವಿರಿ. ಹಣಕಾಸಿನ ತೊಂದರೆ ಇರದು. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸ ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ನೆಮ್ಮದಿ. ಶಿವಾರಾಧನೆ ಮಾಡಿ.

ಮಾನಸಿಕ ನೆಮ್ಮದಿ ಭಂಗ. ಕೆಲಸದಲ್ಲಿ ನಿರಾಸಕ್ತಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!