೧೦-೧೦-೨೧, ಭಾನುವಾರ, ಅನುರಾಧಾ, ಪಂಚಮಿ
ಉತ್ತಮ ದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಹೊಸ ಯೋಜನೆಗಳತ್ತ ಗಮನ ಹರಿಸಲು ಸಕಾಲ. ಅದೃಷ್ಟವಿರಲಿದೆ. ದುರ್ಗೆಯ ನೆನೆಯಿರಿ.

ಅನಾರೋಗ್ಯ ಸಾಧ್ಯತೆ. ಮಾನಸಿಕ ಕಿರಿ ಕಿರಿ. ಮೃತ್ಯುಂಜಯನ ನೆನೆಯಿರಿ.
ಕೆಲಸದತ್ತ ಗಮನ ಹರಿಸಿ. ಯಶಸ್ಸು ನಿಮ್ಮದಾಗಲಿದೆ. ಖರ್ಚು ಕಡಿಮೆ ಮಾಡಿ. ಶಿವನ ನೆನೆಯಿರಿ.
ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಉದ್ಯೋಗದಲ್ಲಿ ಭಡ್ತಿ ಸಾಧ್ಯತೆ. ರುದ್ರಾಭಿಷೇಕ ಮಾಡಿ.
ಆಲಸ್ಯ ಬಿಡಿ. ಶುಭ ಸುದ್ದಿ ಸಿಗಲಿದೆ. ರಾಮ ಜಪ ಮಾಡಿ.

ಹಣಕಾಸಿನ ತೊಂದರೆ ಇರದು. ಯಶಸ್ಸು ನಿಮ್ಮ ಪಾಲಿಗಿದೆ. ಹನುಮನ ನೆನೆಯಿರಿ.
ವ್ಯಾಪಾರ ವ್ಯವಹಾರದಲ್ಲಿ ಲಾಭ. ಸಾಮಾಜಿಕ ಗೌರವ. ನಾಗಾರಾಧನೆ ಮಾಡಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ.
ಅನಾರೋಗ್ಯ ಸಾಧ್ಯತೆ. ಕಾಳಜಿ ವಹಿಸಿ. ಶನಿದೇವನ ನೆನೆಯಿರಿ.

ಕೌಟುಂಬಿಕ ಜೀವನ ಚೆನ್ನಾಗಿರಲಿದೆ. ಉತ್ತಮ ದಿನ. ನಾಗಾರಾಧನೆ ಮಾಡಿ.
ಹಣಕಾಸಿನ ತೊಂದರೆ ಇರದು. ಲಾಭ ಇರಲಿದೆ. ಹನುಮನ ನೆನೆಯಿರಿ.

