Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೧೨-೧೦-೨೧, ಮಂಗಳವಾರ, ಸಪ್ತಮಿ, ಮೂಲಾ

ಬಹುದಿನಗಳಿಂದ ನೀವು ಕಾಯುತ್ತಿದ್ದ ಯಶಸ್ಸು ನಿಮ್ಮದಾಗಲಿದೆ. ಹೊಸ ಸ್ನೇಹಿತರ ಭೇಟಿ. ಶಿವನನ್ನು ಆರಾಧಿಸಿ.

ಪ್ರಗತಿ ಸಾಧಿಸುವಿರಿ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ದೇವಿಯ ಆರಾಧಿಸಿ.

Advertisement. Scroll to continue reading.

ಉತ್ತಮ ದಿನವಿಂದು. ವ್ಯಾಪಾರದಲ್ಲಿ ಲಾಭ. ವಿಷ್ಣು ಸಹಸ್ರನಾಮ ಪಠಿಸಿ.

ಕೌಟುಂಬಿಕ ನೆಮ್ಮದಿ. ಚಿಂತಿಸುವ ಅಗತ್ಯ ಇಲ್ಲ. ಲಾಭವಿರಲಿದೆ. ದುರ್ಗೆಯ ಆರಾಧಿಸಿ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ದೂರ ಪ್ರಯಾಣ ಸಾಧ್ಯತೆ. ರುದ್ರಾಭಿಷೇಕ ಮಾಡಿಸಿದರೆ ಉತ್ತಮ.

ಕೆಲಸದಲ್ಲಿ ಯಶಸ್ಸು. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪಾಲಿಗೆ ಉತ್ತಮ ದಿನ. ಕೆಲಸ ಕಾರ್ಯದಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ಗುರುವನ್ನು ನೆನೆಯಿರಿ.

ನಿಮ್ಮ ವಾಕ್ಚಾತುರ್ಯ ನಿಮನ್ನು ಯಶಸ್ವಿಗೊಳಿಸಲಿದೆ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಶನೈಶ್ಚರನ ಅನುಗ್ರಹ ಪಡೆಯಿರಿ.

ಕೌಟುಂಬಿಕ ನೆಮ್ಮದಿ. ಸಂತಸ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ರಾಮನ ನೆನೆಯಿರಿ.

ಕಾರ್ಯಕ್ಷೇತ್ರದಲ್ಲಿ ಪ್ರಗತಿ. ಆರ್ಥಿಕ ಲಾಭ. ಲಕ್ಷ್ಮಿಯ ಆರಾಧಿಸಿ.

Advertisement. Scroll to continue reading.

ನಿಮ್ಮಚ್ಛೆಯ ಗೆಲುವು ನಿಮ್ಮದಾಗಲಿದೆ. ಕೌಟುಂಬಿಕ ನೆಮ್ಮದಿ. ಮಂಜುನಾಥನ ನೆನೆಯಿರಿ.

ನಿಮಗೆ ಅದೃಷ್ಟದ ದಿನ. ಕೆಲಸದಲ್ಲಿ ಪ್ರಗತಿ. ಮೇಲಾಧಿಕಾರಿಯಿಂದ ಪ್ರಶಂಸೆ. ದೇವಿಯ ಆರಾಧಿಸಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!