೨೪-೧೦-೨೧, ರವಿವಾರ, ರೋಹಿಣಿ, ಸಂಕಷ್ಟಹರ ಚತುರ್ಥಿ
ಜವಾಬ್ದಾರಿ ಹೆಚ್ಚಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಲಾಭದಾಯಕ ದಿನ. ಪ್ರಗತಿ ಸಾಧಿಸುವಿರಿ. ನಾಗಾರಾಧನೆ ಮಾಡಿ.

ನಿಮ್ಮ ಪಾಲಿಗೆ ಸುದಿನ. ಮಾನಸಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.
ಕೆಲಸದಲ್ಲಿ ಆತುರತೆ ಬೇಡ. ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಹನುಮನ ನೆನೆಯಿರಿ.
ವಿವಾದಗಳಿಂದ ದೂರವಿರಿ. ತಾಳ್ಮೆಯಿಂದ ವ್ಯವಹರಿಸಿ. ವಿಷ್ಣುವನ್ನು ನೆನೆಯಿರಿ.
ಯಶಸ್ಸು ಪಡೆಯಲು ಶ್ರಮ ವಹಿಸಬೇಕು. ಆತ್ಮವಿಶ್ವಾಸದಿಂದ ಕರ್ತವ್ಯ ನಿಭಾಯಿಸಿ. ರಾಮನ ನೆನೆಯಿರಿ.

ಕೆಲಸ ಕಾರ್ಯದತ್ತ ಗಮನವಿರಲಿ. ಅಸಡ್ಡೆ ಬೇಡ. ಮಂಜುನಾಥನ ನೆನೆಯಿರಿ.
ಆರ್ಥಿಕ ಸಂಕಷ್ಟ. ಕಠಿಣ ಪರಿಶ್ರಮದ ಅಗತ್ಯ. ದೇವಿಯ ಆರಾಧಿಸಿ.
ಮಾತಿನಲ್ಲಿ ಹಿಡಿತವಿರಲಿ. ದೂರ ಪ್ರಯಾಣ ಸಾಧ್ಯತೆ. ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಹಿನ್ನಡೆ. ತಾಳ್ಮೆಯಿಂದ ವ್ಯವಹರಿಸಿ. ಗಣಪನ ನೆನೆಯಿರಿ.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಕುಟುಂಬ ಜೀವನ ಚೆನ್ನಾಗಿರಲಿದೆ. ರಾಯರ ಆರಾಧಿಸಿ.
ಕೆಲಸದೊತ್ತಡ. ಅನಾರೋಗ್ಯ ಸಾಧ್ಯತೆ. ಗುರುವ ನೆನೆಯಿರಿ.

