೨೮-೧೦-೨೧, ಗುರುವಾರ, ಸಪ್ತಮಿ, ಪುನರ್ವಸು
ಕೌಟುಂಬಿಕ ನೆಮ್ಮದಿ ಭಂಗ. ಕಿರಿ ಕಿರಿ ಅನುಭವಿಸುವಿರಿ. ಹನುಮನ ನೆನೆಯಿರಿ.
ಅನಗತ್ಯ ವಿಚಾರಗಳ ಬಗ್ಗೆ ಗಮನ ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ದುರ್ಗೆಯ ನೆನೆಯಿರಿ.

ಹೊಸ ಯೋಜನೆಗಳತ್ತ ಗಮನ ಹರಿಸಲು ಸಕಾಲ. ನಿಮ್ಮ ಮಾತುಗಾರಿಕೆ ನಿಮಗೆ ಸಹಾಯಕ. ಗಣಪನ ನೆನೆಯಿರಿ.
ಗೊಂದಲ ಕಾಡಲಿದೆ. ಸಮಸ್ಯೆಗಳನ್ನು ನಿಭಾಯಿಸುವ ತಾಕಲಾಟ. ಶಿವನ ನೆನೆಯಿರಿ.
ಸಾಮಾಜಿಕ ಗೌರವ, ಸ್ಥಾನಮಾನ ಸಿಗಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ರುದ್ರಾಭಿಷೇಕ ಮಾಡಿ.
ಆರ್ಥಿಕ ಲಾಭ. ಉಲ್ಲಾಸದಾಯಕ ದಿನ. ರಾಮ ಜಪ ಮಾಡಿ.

ಕೆಲಸ ಕಾರ್ಯದಲ್ಲಿ ಯಶಸ್ಸು. ಆತ್ಮವಿಶ್ವಾಸ ಹೆಚ್ಚಲಿದೆ. ಹನುಮನ ನೆನೆಯಿರಿ.
ಸಾಮಾಜಿಕ ಗೌರವ. ಯಶಸ್ಸು ನಿಮ್ಮದಾಗಲಿದೆ. ನಾಗಾರಾಧನೆ ಮಾಡಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ತಾಳ್ಮೆ ಇರಲಿ. ಹನುಮನ ನೆನೆಯಿರಿ.
ಅದೃಷ್ಟದ ದಿನ. ಯಶಸ್ಸು ನಿಮ್ಮದಾಗಲಿದೆ. ಶನಿದೇವನ ನೆನೆಯಿರಿ.

ಅನಾರೋಗ್ಯ ಕಾಡಲಿದೆ. ಕಾಳಜಿ ವಹಿಸಿ. ನಾಗಾರಾಧನೆ ಮಾಡಿ.
ಕೆಲಸದೊತ್ತಡ ಇರಲಿದೆ. ಉತ್ತಮವಾಗಿ ನಿಭಾಯಿಸುವಿರಿ. ಹನುಮನ ನೆನೆಯಿರಿ.

