ಬೆಂಗಳೂರು : ಅಪ್ಪಾಜಿಯಂತೆ ಪುನೀತ್ ಉತ್ತಮ ನಟರಾಗಿದ್ದರು. ನಟನೆಯ ಜೊತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ನನ್ನ ತಮ್ಮನನ್ನು ಕಳೆದುಕೊಂಡಷ್ಟು ದುಃಖವಾಗುತ್ತಿದೆ ಎಂದು ತೆಲುಗು ನಟ ಬಾಲಕೃಷ್ಣ ಸಂತಾಪ ಸೂಚಿಸಿದ್ದಾರೆ.
ನಟರಾದ ಪ್ರಭುದೇವ, ರಾಣಾದಗ್ಗುಭಾಟಿಯಾ ಮೊದಲಾದ ಪರಭಾಷಾ ನಟರು ಆಗಮಿಸಿ ಅಪ್ಪುವಿಗೆ ಅಂತಿಮ ನಮನ ಸಲ್ಲಿಸಿದರು.
Advertisement. Scroll to continue reading.