Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೩೧-೧೦-೨೧, ಭಾನುವಾರ, ದಶಮಿ, ಮಖಾ

ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಜಾಗೃತೆ ವಹಿಸಿ. ನಾಗಾರಾಧನೆ ಮಾಡಿ.

ಹೆಚ್ಚಿನ ಒತ್ತಡ ಇರಲಿದೆ. ತಾಳ್ಮೆಯಿಂದ ಇರಿ. ಗುರುಪೂಜೆ ಮಾಡಿ.

Advertisement. Scroll to continue reading.

ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಹಣಕಾಸು ಸ್ಥಿತಿ ಉತ್ತಮ. ನಾರಾಯಣನ ನೆನೆಯಿರಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂತಸ. ಹನುಮನ ನೆನೆಯಿರಿ.

ಅನಗತ್ಯ ಖರ್ಚು ತಪ್ಪಿಸಿ. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಗಣೇಶನ ನೆನೆಯಿರಿ.

ಮನೋಲ್ಲಾಸ. ಕಾರ್ಯ ಸಿದ್ಧಿ. ರಾಮನ ನೆನೆಯಿರಿ.

Advertisement. Scroll to continue reading.

ಅನಾವಶ್ಯಕ ವಿಚಾರಗಳು ಬೇಡ. ತಾಳ್ಮೆ ಇರಲಿ. ಹನುಮನ ನೆನೆಯಿರಿ.

ಸಂತಸದ ದಿನ. ಆಭರಣ ಖರೀದಿ. ನಾಗಾರಾಧನೆ ಮಾಡಿ.

ಹೊಸ ಅವಕಾಶಗಳು ಸಿಗಲಿವೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು. ಶಿವನ ಧ್ಯಾನಿಸಿ.

ಮನೆಯಲ್ಲಿ ಸಂತಸದ ವಾತಾವರಣ. ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸ ಕಾರ್ಯದಲ್ಲಿ ಯಶಸ್ಸು ನಿಮ್ಮದಾಗಲಿದೆ. ಲಾಭ. ಶಿವಾರಾಧನೆ ಮಾಡಿ.

ಅತೀ ಖರ್ಚು ಬೇಡ. ಕೌಟುಂಬಿಕ ಬೆಂಬಲ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!