Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೦೯-೧೦-೨೧, ಮಂಗಳವಾರ, ಪಂಚಮಿ, ಪೂರ್ವಾಷಾಢ

ಯೋಜನೆಗಳಲ್ಲಿ ಯಶಸ್ಸು. ಆದಾಯ ಹೆಚ್ಚಳ. ಹನುಮನ ನೆನೆಯಿರಿ.

ಈ ದಿನ ನಿಮ್ಮ ಪಾಲಿಗೆ ಸುದಿನ. ಲಾಭ ಗಳಿಸುವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ನಿರಾಸೆ ಕಾಡಲಿದೆ. ಕೆಲಸದೊತ್ತಡ ಹೆಚ್ಚು. ಶನಿದೇವನ ನೆನೆಯಿರಿ.

ಲಾಭ ನಷ್ಟ ನಿಮ್ಮ ಕೈಯಲ್ಲಿದೆ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶಿವನ ನೆನೆಯಿರಿ.

ವ್ಯಾಪಾರದಲ್ಲಿ ಲಾಭ. ಯಶಸ್ಸು. ರುದ್ರಾಭಿಷೇಕ ಮಾಡಿ.

ವಸ್ತ್ರಾಭರಣ ಖರೀದಿ. ಅಧಿಕ ಖರ್ಚು. ರಾಮ ಜಪ ಮಾಡಿ.

Advertisement. Scroll to continue reading.

ಸ್ಥಗಿತಗೊಂಡಿದ್ದ ಕಾರ್ಯಗಳು ಪೂರ್ಣಗೊಳ್ಳಲಿವೆ. ಕೌಟುಂಬಿಕ ನೆಮ್ಮದಿ. ಹನುಮನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು ಗಳಿಸುವಿರಿ. ಹಣಕಾಸಿನ ವಿಚಾರದಲ್ಲಿ ಚಿಂತೆ ಬೇಡ. ನಾಗಾರಾಧನೆ ಮಾಡಿ.

ಅಂದುಕೊಂಡ ಕಾರ್ಯ ಸಿದ್ಧಿ. ತಾಳ್ಮೆ ಇದ್ದಷ್ಟು ಉತ್ತಮ. ಹನುಮನ ನೆನೆಯಿರಿ.

ಸಾಮಾಜಿಕ ಗೌರವ. ಕೆಲಸದಲ್ಲಿ ಯಶಸ್ಸು. ಶನಿದೇವನ ನೆನೆಯಿರಿ.

Advertisement. Scroll to continue reading.

ವ್ಯಾಪಾರ ವ್ಯವಹಾರದಲ್ಲಿ ಲಾಭ. ಖರ್ಚು ಕಡಿಮೆ ಮಾಡಿ. ನಾಗಾರಾಧನೆ ಮಾಡಿ.

ಕೆಲಸ ಕಾರ್ಯಗಳಲ್ಲಿ ಯಶಸ್ಸು. ಬಹುದಿನಗಳ ಆಸೆಗಳು ಈಡೇರಲಿವೆ. ಹನುಮನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!