೧೬-೧೧-೨೧, ಮಂಗಳವಾರ, ದ್ವಾದಶಿ, ರೇವತಿ
ಯಾವುದೇ ವಿಚಾರದಲ್ಲಿ ಅವಸರ ಬೇಡ. ತಾಳ್ಮೆಯಿಂದ ಇರಿ. ನಾಗಾರಾಧನೆ ಮಾಡಿ.
ಕೆಲಸದೊತ್ತಡ ಇರಲಿದೆ. ಮೇಲಾಧಿಕಾರಿಯ ಕೋಪಕ್ಕೆ ಗುರಿಯಾಗದಿರಿ. ಗುರುಪೂಜೆ ಮಾಡಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಮನೆಯಲ್ಲಿ ಶಾಂತಿ ಇರಲಿದೆ. ಆರ್ಥಿಕ ಲಾಭ. ನಾರಾಯಣನ ನೆನೆಯಿರಿ.
ಖರ್ಚು ವೆಚ್ಚದ ಕಡೆ ಗಮನ ಹರಿಸಿ. ಸಂಗಾತಿಯೊಂದಿಗೆ ಘರ್ಷಣೆ ತಪ್ಪಿಸಿ. ಹನುಮನ ನೆನೆಯಿರಿ.
ಕೆಲಸದ ಹೊರೆ ಇರಲಿದೆ. ವೈಯಕ್ತಿಕ ಬದುಕಿನತ್ತಲೂ ಗಮನ ಕೊಡಿ. ಗಣೇಶನ ನೆನೆಯಿರಿ.
ಹಣಕಾಸಿನ ವ್ಯವಹಾರದಲ್ಲಿ ಜಾಗೃತೆ ವಹಿಸಿ. ಮನೆಯವರೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.

ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ಇರಿ. ಅನಾವಶ್ಯಕ ವಿಚಾರಗಳತ್ತ ಹೋಗದಿರಿ. ಹನುಮನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ. ಆರ್ಥಿಕ ಲಾಭ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ವಾದ ವಿವಾದಗಳಿಂದ ದೂರ ಇರಿ. ಇಲ್ಲವಾದಲ್ಲಿ ಸಂಬಂಧಗಳು ಹಾಳಾಗಲಿವೆ. ರಾಯರ ನೆನೆಯಿರಿ.
ಹಣಕಾಸಿನ ಬಿಕ್ಕಟ್ಟಿನ ಸಾಧ್ಯತೆ. ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಿ. ನಾಗಾರಾಧನೆ ಮಾಡಿ.

ಕುಟುಂಬದಲ್ಲಿ ಅಶಾಂತಿ ತಲೆದೋರಲಿದೆ. ಯಾವುದೇ ವಿಚಾರದಲ್ಲೂ ಧೈರ್ಯ ಅಗತ್ಯ. ಶಿವಾರಾಧನೆ ಮಾಡಿ.
ಇತರರಿಗೆ ನೋವುಂಟು ಮಾಡುವ ಮಾತುಗಳು ಬೇಡ. ಮಾತಿನಲ್ಲಿ ಹಿಡಿತವಿದ್ದರೆ ಒಳಿತು. ದುರ್ಗೆಯ ನೆನೆಯಿರಿ.

