೧೯-೧೧-೨೧, ಶುಕ್ರವಾರ, ಕೃತ್ತಿಕಾ,ಹುಣ್ಣಿಮೆ
ಕೆಲಸ ಕಾರ್ಯದಲ್ಲಿ ಯಶಸ್ಸು. ಪ್ರಗತಿ ಕಾಣುವಿರಿ. ರಾಮನ ನೆನೆಯಿರಿ.
ಖರ್ಚು ವೆಚ್ಚ ಅಧಿಕ. ಪ್ರಯಾಣದ ವೇಳೆ ಎಚ್ಚರ ವಹಿಸಿ. ನಾಗಾರಾಧನೆ ಮಾಡಿ.

ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಗೆಲುವು ನಿಮ್ಮದಾಗಲಿದೆ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ಲಕ್ಷ್ಮಿಯ ನೆನೆಯಿರಿ.
ವ್ಯವಹಾರ ವಹಿವಾಹಿಟಿನಲ್ಲಿ ಎಚ್ಚರ ವಹಿಸಿ. ಶಾಂತ ಚಿತ್ತರಾಗಿದ್ದಷ್ಟು ಉತ್ತಮ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ಸಮಸ್ಯೆಗಳನ್ನು ನಿಭಾಯಿಸಲು ತಾಳ್ಮೆ ಅಗತ್ಯ. ಕಚೇರಿ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ರಾಮನ ನೆನೆಯಿರಿ.

ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಧಾರ್ಮಿಕ ಆಸಕ್ತಿ. ಮಂಜುನಾಥನ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ಜಗಳ ತಪ್ಪಿಸಿ. ಶಿವನ ಆರಾಧಿಸಿ.
ನಿಮ್ಮ ಗುರಿ ತಲುಪುವಿರಿ. ಓಡಾಟ ಹೆಚ್ಚಲಿದೆ. ಆಯಾಸ. ಶನೈಶ್ಚರನ ನೆನೆಯಿರಿ.
ಕೆಲಸ ಮಾಡುವ ಜಾಗದಲ್ಲಿ ಎಚ್ಚರ ವಹಿಸಿ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಗಣಪನ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ಮನೆಯವರೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸದ ದಿನ. ಗುರುವ ನೆನೆಯಿರಿ.

