Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

೨೨-೧೧-೨೧, ಸೋಮವಾರ, ತದಿಗೆ, ಮೃಗಶಿರಾ, ಕನಕದಾಸ ಜಯಂತಿ

ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಶಿವನ ಆರಾಧಿಸಿ.

ಹಣಕಾಸಿನ ತೊಂದರೆ. ಮಾನಸಿಕ ಕಿರಿ ಕಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ಹೊರೆ ಹೆಚ್ಚಲಿದೆ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಶನಿದೇವನ ನೆನೆಯಿರಿ.

ಹಣಕಾಸಿನ ತೊಂದರೆ. ಎಚ್ಚರ ವಹಿಸಿ. ರಾಮನ ನೆನೆಯಿರಿ.

ಅನಾರೋಗ್ಯ ಸಾಧ್ಯತೆ. ನಿರ್ಲಕ್ಷ್ಯ ಬೇಡ. ಗಣೇಶನ ನೆನೆಯಿರಿ.

ತಾಳ್ಮೆ ಅಗತ್ಯ. ಅನಾವಶ್ಯಕ ಕೋಪ ಬೇಡ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳಿ. ಕೆಲಸದ ವಿಚಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಹನುಮನ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ಆರ್ಥಿಕ ನಷ್ಟ. ರಾಮನ ನೆನೆಯಿರಿ.

ಹಣಕಾಸಿನ ತೊಂದರೆ ಇರದು. ನೆಮ್ಮದಿ ಇರಲಿದೆ. ಶಿವನ ನೆನೆಯಿರಿ.

ಇತರರನ್ನು ಟೀಕಿಸುವುದನ್ನು ಬಿಡಿ. ಕೋಪ ಕಡಿಮೆ ಮಾಡಿಕೊಂಡರೆ ಉತ್ತಮ. ನವಗ್ರಹಗಳ ಜಪಿಸಿ.

Advertisement. Scroll to continue reading.

ಅಂದುಕೊಂಡ ಕಾರ್ಯ ಸಿದ್ಧಿ. ಮನಃಶಾಂತಿ ಇರಲಿದೆ. ಗುರುಜಪ ಮಾಡಿ.

ನಿಮ್ಮದಲ್ಲದ ಕೆಲಸಗಳನ್ನು ವಹಿಸಿಕೊಳ್ಳದಿರಿ. ಶಾಂತ ಚಿತ್ತರಾಗಿರಿ. ರುದ್ರಾಭಿಷೇಕ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!