೨೪-೧೧-೨೧, ಬುಧವಾರ, ಪಂಚಮಿ, ಪುನರ್ವಸು
ಶ್ರಮದ ಅಗತ್ಯವಿದೆ. ಉದಾಸೀನತೆ ಬೇಡ. ಹನುಮನ ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ಸಂಗಾತಿಯೊಂದಿಗೆ ಜಗಳ. ದುರ್ಗೆಯ ನೆನೆಯಿರಿ.

ಈ ದಿನ ಸಂತೋಷದಿಂದ ಕಳೆಯುವಿರಿ. ಯಶಸ್ಸು ನಿಮ್ಮದಾಗಲಿದೆ. ಶನಿದೇವನ ನೆನೆಯಿರಿ.
ಯಾವುದೇ ವಿಚಾರದಲ್ಲೂ ಅವಸರ ಬೇಡ. ಯೋಚಿಸಿ ನಿರ್ಧರಿಸಿ. ರುದ್ರಾಭಿಷೇಕ ಮಾಡಿ.
ಹಣಕಾಸಿನ ವಿಚಾರದಲ್ಲಿ ಎಚ್ಚರ ವಹಿಸಿ. ಖರ್ಚು ವೆಚ್ವ ಕಡಿಮೆ ಮಾಡಿ. ಶಿವನ ನೆನೆಯಿರಿ.
ಅದೃಷ್ಟದ ದಿನ. ನಿರುದ್ಯೋಗಿಗಳಿಗೆ ಉದ್ಯೋಗದ ಸಿಗಲಿದೆ. ರಾಮ ಜಪ ಮಾಡಿ.

ಕೋಪ ತಾಪ ಕಡಿಮೆ ಮಾಡಿ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.
ಶಾಂತ ಚಿತ್ತರಾಗಿರಿ. ಕೋಪ ನಿಗ್ರಹಿಸಿಕೊಳ್ಳಿ. ತಾಳ್ಮೆ ಅಗತ್ಯ. ನಾಗಾರಾಧನೆ ಮಾಡಿ.
ಒತ್ತಡ ಹೆಚ್ಚು. ಆರ್ಥಿಕ ಲಾಭ. ಹನುಮನ ನೆನೆಯಿರಿ.
ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಇಂದಿನ ಶ್ರಮ ನಾಳೆ ಫಲ ನೀಡಲಿದೆ. ಶನಿದೇವನ ನೆನೆಯಿರಿ.

ಕೌಟುಂಬಿಕ ನೆಮ್ಮದಿ ಇರಲಿದೆ. ಆರೋಗ್ಯದ ಕುರಿತು ಕಾಳಜಿ ಅಗತ್ಯ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸಿ. ನಾಗಾರಾಧನೆ ಮಾಡಿ.
ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಕಾರ್ಯಕ್ಷೇತ್ರದಲ್ಲೂ ಯಶಸ್ಸು. ಹನುಮನ ನೆನೆಯಿರಿ.

