ದಿನಾಂಕ : ೮-೧೨-೨೧, ವಾರ : ಬುಧವಾರ, ತಿಥಿ : ಪಂಚಮಿ, ನಕ್ಷತ್ರ : ಶ್ರಾವಣ
ಶ್ರಮದ ಅಗತ್ಯ. ವ್ಯಾಪಾರ- ವ್ಯವಹಾರದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.
ಕಚೇರಿಯಲ್ಲಿ ಶಾಂತ ರೀತಿಯಲ್ಲಿ ಇರಿ. ಯಾವುದೇ ಆತುರದ ನಿರ್ಧಾರಗಳು ಬೇಡ. ನಾಗಾರಾಧನೆ ಮಾಡಿ.

ನಿಮ್ಮ ಪಾಲಿಗೆ ಸುದಿನ. ಸಕಾರಾತ್ಮಕವಾಗಿರಿ.ಬನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಶಿವನ ಆರಾಧಿಸಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಲಕ್ಷ್ಮಿಯ ನೆನೆಯಿರಿ.
ಅನಗತ್ಯ ವಿಚಾರಗಳಿಂದ ದೂರವಿರಿ. ಸಂಗಾತಿಯೊಂದಿಗೆ ಸಮಯ ಕಳೆಯಿರಿ. ವಿಷ್ಣುವನ್ನು ನೆನೆಯಿರಿ.
ಕಚೇರಿ ಕೆಲಸಗಳಲ್ಲಿ ಯಶಸ್ಸು ಸಾಧಿಸುವಿರಿ. ಕುಟುಂಬ ಜೀವನವೂ ಉತ್ತಮವಾಗಿರಲಿದೆ. ರಾಮನ ನೆನೆಯಿರಿ.

ತಾಳ್ಮೆಯಿಂದ ಇರಿ. ವಾಗ್ವಾದ ಬೇಡ. ಕೋಪ ನಿಯಂತ್ರಿಸಿದರೆ ಉತ್ತಮ. ಮಂಜುನಾಥನ ನೆನೆಯಿರಿ.
ಅಪೂರ್ಣಗೊಂಡಿದ್ದ ಕೆಲಸಗಳು ಪೂರ್ಣವಾಗಲಿದೆ.ಮನೆಯ ವಾತಾವರಣ ಹದಗೆಡಲಿದೆ. ಶಿವನ ಆರಾಧಿಸಿ.
ಉನ್ನತ ಅಧಿಕಾರಿಗಳ ಸಹಕಾರ ಇರಲಿದೆ. ಯಶಸ್ಸು ನಿಮ್ಮದಾಗಲಿದೆ. ಶನೈಶ್ಚರನ ನೆನೆಯಿರಿ.
ಕೆಲಸದೊತ್ತಡ ಹೆಚ್ಚಲಿದೆ. ಶಾಂತಚಿತ್ತರಾಗಿದ್ದಷ್ಟು ಉತ್ತಮ. ಗಣಪನ ನೆನೆಯಿರಿ.

ಅವಸರದ ನಿರ್ಧಾರಗಳು ಬೇಡ. ಮಾತಿನಲ್ಲಿ ಹಿಡಿತವಿರಲಿ. ರಾಯರ ಆರಾಧಿಸಿ.
ನಿಮ್ಮ ಶ್ರದ್ಧೆ ಯಶಸ್ಸು ತಂದು ಕೊಡಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಸಂತಸದ ದಿನ. ಗುರುವ ನೆನೆಯಿರಿ.

