Connect with us

Hi, what are you looking for?

Diksoochi News

ಕರಾವಳಿ

ದಿಕ್ಯೂಚಿ ನ್ಯೂಸ್ ಇಂಪ್ಯಾಕ್ಟ್: ಬಾರಕೂರು ಸೇತುವೆ ತಿರುವಿನಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಹುಲ್ಲಿನ ಕಟಾವು ಕಾರ್ಯ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಉಡುಪಿ – ಶಿವಮೊಗ್ಗ ಮುಖ್ಯ ರಸ್ತೆ ಬಾರಕೂರು ಸೇತುವೆ ಬಳಿ ತಿರುವಿನಲ್ಲಿ ಆಳೆತ್ತರಕ್ಕೆ ಬೆಳೆದು ನಿಂತ ಹುಲ್ಲುಗಳು ಸಂಚಾರಕ್ಕೆ ತೊಂದರೆಯಾಗುವುದರ ಕುರಿತು ದಿಕ್ಸೂಚಿ ನ್ಯೂಸ್ ಕೆಲವು ದಿನಗಳ ಹಿಂದೆ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆ ಸರಿಪಡಿಸುವಂತೆ ವರದಿ ಮಾಡಿ ಗಮನ ಸೆಳೆದಿತ್ತು.


ವರದಿಯ ಪರಿಣಾಮ ನಿನ್ನೆ ರಸ್ತೆಯ ಎರಡು ಭಾಗದಲ್ಲಿರುವ ಹುಲ್ಲುಗಳನ್ನು ಕಟಾವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ಸಾಯಿಬರ ಕಟ್ಟೆ ಬಳಿಯ ತಿರುವಿನಲ್ಲಿ ಇಂತಹುದೆ ಸಮಸ್ಯೆಯಿಂದ 4 ದಿನದ ಹಿಂದೆ ಅಪಘಾತವೊಂದು ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರು.
ಗ್ರಾಮೀಣ ಭಾಗ ಸೇರಿದಂತೆ ಅನೇಕ ಭಾಗದ ತಿರುವಿನ ಜಾಗದಲ್ಲಿ ಇಂತಹ ಸಮಸ್ಯೆ ಇನ್ನೂ ಕೂಡಾ ಇದೆ ಅದನ್ನು ಕೂಡಲೆ ಸರಿಪಡಿಸಿ ಅಪಘಾತವನ್ನು ತಪ್ಪಿಸಬೇಕಾಗಿದೆ .

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಶಿರ್ವ : ಶಿರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಮಹಿಳಾ ಸಂಘ ‘ಧಾರಿಣಿ’ಯ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಿತಾ ಆಲ್ವ,  ಯಶಸ್ಸು ಎನ್ನುವುದು ರಾತ್ರೋ ರಾತ್ರಿ...

error: Content is protected !!