Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧೪-೧೨-೨೧, ವಾರ : ಮಂಗಳವಾರ, ತಿಥಿ : ಏಕಾದಶಿ, ನಕ್ಷತ್ರ : ಅಶ್ವಿನಿ

ಆತ್ಮವಿಶ್ವಾಸ ಇರಲಿ. ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ಹನುಮನ ನೆನೆಯಿರಿ.

ವೈಯಕ್ತಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಉತ್ತಮ. ಯಾರನ್ನೀ ಅತಿಯಾಗಿ ನಂಬದಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಧೈರ್ಯವಾಗಿದ್ದಷ್ಟು ಉತ್ತಮ. ಆರೋಗ್ಯದತ್ತಲೂ ಕಾಳಜಿ ವಹಿಸಿ. ಶನಿದೇವನ ನೆನೆಯಿರಿ.

ಮನೆಗಾಗಿ ಅಧಿಕ ಖರ್ಚು. ತಾಳ್ಮೆಯಿಂದ ಇರಿ. ಶಿವನ ನೆನೆಯಿರಿ.

ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಒತ್ತಡ ನಿವಾರಿಸಿಕೊಳ್ಳಿ‌. ರುದ್ರಾಭಿಷೇಕ ಮಾಡಿ.

ಆರ್ಥಿಕ ನಷ್ಟ ಸಾಧ್ಯತೆ. ಯಾರೊಂದಿಗೂ ಮನಸ್ತಾಪ ಬೇಡ. ರಾಮ ಜಪ ಮಾಡಿ.

Advertisement. Scroll to continue reading.

ಕೆಲಸದೊತ್ತಡ ಇರಲಿದೆ. ಕಷ್ಟಪಟ್ಟು ದುಡಿವ ಅವಶ್ಯಕತೆ ಇದೆ. ಹನುಮನ ನೆನೆಯಿರಿ.

ಕಟು ಮಾತುಗಳನ್ನು ನಿಯಂತ್ರಿಸಿಕೊಳ್ಳಿ. ಮಾತಿನಲ್ಲಿ ಹಿಡಿತ ಅಗತ್ಯ. ನಾಗಾರಾಧನೆ ಮಾಡಿ.

ಕೆಲಸ ಕಾರ್ಯದಲ್ಲಿ ಯಶಸ್ಸು. ಕೌಟುಂಬಿಕ ನೆಮ್ಮದಿ ಇರಲಿದೆ. ಹನುಮನ ನೆನೆಯಿರಿ.

ಖರ್ಚು ವೆಚ್ಚದತ್ತ ಗಮನ ಅಗತ್ಯ. ದೂರ ಪ್ರಯಾಣ ಸಾಧ್ಯತೆ. ಶನಿದೇವನ ನೆನೆಯಿರಿ.

Advertisement. Scroll to continue reading.

ಮನೆಯಲ್ಲಿ ಅಶಾಂತಿ. ಸಂಗಾತಿಯೊಂದಿಗೆ ವಿರಸ. ನಾಗಾರಾಧನೆ ಮಾಡಿ.

ಅನಗತ್ಯ ವಿಚಾರಗಳಿಂದ ದೂರವಿರಿ. ಕೋಪ ನಿಯಂತ್ರಿಸಿಕೊಳ್ಳಿ. ಹನುಮನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!