ದಿನಾಂಕ : ೧೭-೧೨-೨೧, ವಾರ: ಶುಕ್ರವಾರ, ತಿಥಿ : ಚತುರ್ದಶಿ, ನಕ್ಷತ್ರ: ಕೃತ್ತಿಕಾ
ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಿರಿ. ಯಾರೊಂದಿಗೂ ವೈಷಮ್ಯ ಬೇಡ. ಶಿವನ ಆರಾಧಿಸಿ.
ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ಉತ್ತಮ ಆರ್ಥಿಕ ಲಾಭ. ಶ್ರೀರಾಮನ ನೆನೆಯಿರಿ.

ಕೆಲಸದೊತ್ತಡ ಹೆಚ್ಚಲಿದೆ. ಖರ್ಚು ಅಧಿಕ. ಶಿವನ ನೆನೆಯಿರಿ.
ಶ್ರಮದ ಅಗತ್ಯವಿದೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯುವಿರಿ. ಹನುಮನ ನೆನೆಯಿರಿ.
ಸಕಾರಾತ್ಮಕ ಧೋರಣೆ ಇರಲಿ. ಒರಟು ವರ್ತನೆ ಬೇಡ. ವಿಷ್ಣುವ ಆರಾಧಿಸಿ.
ಮಾನಸಿಕ ಕ್ಲೇಶ. ಅನಾರೋಗ್ಯ ಸಾಧ್ಯತೆ. ಕಾಳಜಿ ಅಗತ್ಯ. ದುರ್ಗೆಯ ಆರಾಧಿಸಿ.

ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ಆರ್ಥಿಕ ಲಾಭ ಪಡೆಯುವಿರಿ. ರುದ್ರಾಭಿಷೇಕ ಮಾಡಿಸಿ.
ನಡವಳಿಕೆ ಸುಧಾರಿಸಿಕೊಳ್ಳಿ. ಖರ್ಚು ಕಡಿಮೆ ಮಾಡಿ. ಶನಿದೇವನ ನೆನೆಯಿರಿ.
ಇತರರ ಭಾವನೆಗಳಿಗೂ ಗೌರವ ಕೊಡಿ. ತಾಳ್ಮೆ ಇರಲಿ. ಮಂಜುನಾಥನ ನೆನೆಯಿರಿ.
ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ನಕಾರಾತ್ಮಕ ಯೋಚನೆ ಬೇಡ. ಮೃತ್ಯುಂಜಯ ಮಂತ್ರ ಪಠಿಸಿ

ಖರ್ಚು ವೆಚ್ಚ ಕಡಿಮೆ ಮಾಡಿಕೊಳ್ಳಿ. ಕುಟುಂಬದಲ್ಲಿ ನೆಮ್ಮದಿ ಇರದು. ವಿಘ್ನೇಶ್ವರನ ಆರಾಧಿಸಿ.
ನಿಮ್ಮ ಕಠಿಣ ಪರಿಶ್ರಮದ ಫಲ ಇಂದು ಸಿಗದು. ನಿರಾಶೆ ಬೇಡ. ತಾಳ್ಮೆ ಇರಲಿ. ಗುರುವ ನೆನೆಯಿರಿ.

