ದಿನಾಂಕ : ೧೮-೧೨-೨೧, ವಾರ : ಶನಿವಾರ, ತಿಥಿ : ಚತುರ್ದಶಿ, ನಕ್ಷತ್ರ : ರೋಹಿಣಿ
ಎಂದಿನಂತೆ ಇಂದೂ ಕೆಲಸದ ಒತ್ತಡ ಹೆಚ್ಚು. ತಾಳ್ಮೆಯಿಂದ ನಿಭಾಯಿಸಿ. ಶಿವನ ಆರಾಧಿಸಿ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕಚೇರಿಯಲ್ಲಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ. ನಾಗಾರಾಧನೆ ಮಾಡಿ.

ಅಧಿಕ ಕೆಲಸದೊತ್ತಡ ಅನುಭವಿಸುವಿರಿ. ಪ್ರಯಾಣ ಸಾಧ್ಯತೆ. ಶನಿದೇವನ ನೆನೆಯಿರಿ.
ಕೋಪ ನಿಯಂತ್ರಿಸಿ. ಇಲ್ಲವಾದಲ್ಲಿ ಕೌಟುಂಬಿಕ ಬಿರುಕು. ಹಣ ಹೂಡಿಕೆ ವಿಚಾರದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.
ಯಶಸ್ಸು ನಿಮ್ಮದಾಗಲಿದೆ. ಆರೋಗ್ಯ ಸುಧಾರಿಸಲಿದೆ. ಗಣೇಶನ ನೆನೆಯಿರಿ.
ಆರ್ಥಿಕ ಲಾಭ. ಸಾಮಾಜಿಕ ಗೌರವ, ಸ್ಥಾನಮಾನ ಸಿಗಲಿದೆ. ನಾಗಾರಾಧನೆ ಮಾಡಿ.

ಕೆಲಸದತ್ತ ಗಮನವಿರಲಿ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ಹನುಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಆರ್ಥಿಕ ಲಾಭ. ಮನೆಯಲ್ಲಿ ನೆಮ್ಮದಿ. ಲಕ್ಷ್ಮಿಯ ನೆನೆಯಿರಿ.
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಆರ್ಥಿಕ ನಷ್ಟ ಸಾಧ್ಯತೆ. ಶಿವನ ನೆನೆಯಿರಿ.
ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹಣಕಾಸು ಸ್ಥಿತಿ ಉತ್ತಮ. ನವಗ್ರಹಗಳ ಜಪಿಸಿ.

ಸಣ್ಣ ಪುಟ್ಟ ವಿಚಾರಗಳಿಗೂ ಜಗಳವಾಡುವುದನ್ನು ತಪ್ಪಿಸಿ. ತಾಳ್ಮೆ ವಹಿಸಿ. ಗುರುಜಪ ಮಾಡಿ.
ಅನಗತ್ಯ ವಿಚಾರಗಳು ಬೇಡ. ಅಧಿಕ ಖರ್ಚಿಗೆ ಕಡಿವಾಣ ಹಾಕಿ. ರುದ್ರಾಭಿಷೇಕ ಮಾಡಿ.

