ದಿನಾಂಕ: ೧೯-೧೨-೨೧, ವಾರ : ಭಾನುವಾರ, ನಕ್ಷತ್ರ : ಮೃಗಶಿರಾ, ತಿಥಿ: ಹುಣ್ಣಿಮೆ
ಇಂದು ನಿಮ್ಮ ಪಾಲಿಗೆ ಉತ್ತಮ ದಿನ. ಚಿಂತೆ ಮಾಡುವುದು ಬಿಡಿ. ಹನುಮನ ನೆನೆಯಿರಿ.
ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ. ದುರ್ಗೆಯ ನೆನೆಯಿರಿ.

ಪ್ರಯಾಣ ಸಾಧ್ಯತೆ. ಆರೋಗ್ಯದತ್ತ ಕಾಳಜಿ ವಹಿಸಿ. ವಿಷ್ಣು ಸಹಸ್ರನಾಮ ಪಠಿಸಿ.
ಖರ್ಚು ಅಧಿಕ. ಎಚ್ಚರಿಕೆ ವಹಿಸಿ. ಶಿವನ ಆರಾಧಿಸಿ.
ಅನಾವಶ್ಯಕ ಖರ್ಚಿಗೆ ಕಡಿವಾಣ ಹಾಕಿ. ವಿಶ್ರಾಂತಿ ಅಗತ್ಯ. ರುದ್ರಾಭಿಷೇಕ ಮಾಡಿ.
ಕೆಲಸದತ್ತ ಚಿತ್ತ ಇರಲಿ. ಕಠಿಣ ಶ್ರಮದ ಅಗತ್ಯ. ರಾಮ ಜಪ ಮಾಡಿ.

ಅಧಿಕ ಕೆಲಸದೊತ್ತಡ. ಶ್ರಮ ವಹಿಸಿ. ಪ್ರಗತಿ ಸಾಧಿಸುವಿರಿ. ಹನುಮನ ನೆನೆಯಿರಿ.
ಕೆಲಸದಲ್ಲಿ ಉದಾಸೀನ ಬೇಡ. ತಾಳ್ಮೆ ವಹಿಸಿ ನಾಗಾರಾಧನೆ ಮಾಡಿ.
ಯಾರೊಂದಿಗೆ ವಾದ ಬೇಡ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಹನುಮನ ನೆನೆಯಿರಿ.
ಕುಟುಂಬ ಜೀವನ ಸುಧಾರಿಸಲಿದೆ. ಸಂಗಾತಿಯೊಂದಿಗೆ ಪ್ರಯಾಣ. ಶನಿದೇವನ ನೆನೆಯಿರಿ.

ಹಣಕಾಸು ಸ್ಥಿತಿ ಉತ್ತಮ. ಕೋಪ ನಿಗ್ರಹಿಸುವುದು ಉತ್ತಮ. ನಾಗಾರಾಧನೆ ಮಾಡಿ.
ಆದಾಯದಲ್ಲಿ ಹೆಚ್ಚಳ. ಕೌಟುಂಬಿಕ ನೆಮ್ಮದಿ, ಸಂತಸ. ನಾರಾಯಣನ ನೆನೆಯಿರಿ.

