Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨೬-೧೨-೨೧, ವಾರ : ರವಿವಾರ, ತಿಥಿ : ಸಪ್ತಮಿ, ನಕ್ಷತ್ರ : ಉತ್ತರ ಫಲ್ಗುಣಿ

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಒತ್ತಡದ ಕೆಲಸ ಬದಿಗಿರಿಸಿ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ. ಸಂತಸ. ನಾಗಾರಾಧನೆ ಮಾಡಿ.

Advertisement. Scroll to continue reading.

ನೀವು ಯಶಸ್ಸು ಸಾಧಿಸುವಿರಿ. ಹರ್ಷಚಿತ್ತರಾಗಿರುವಿರಿ. ಶನಿದೇವನ ನೆನೆಯಿರಿ.

ಸಾಮಾಜಿಕ ಗೌರವ, ಸ್ಥಾನಮಾನ ಸಿಗಲಿದೆ. ಸಂಗಾತಿಯನ್ನು ಭೇಟಿಯಾಗುವಿರಿ. ರಾಮನ ನೆನೆಯಿರಿ.

ಎಚ್ಚರ ತಪ್ಪದಿರಿ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಅಧಿಕ ಕೋಪ ಬೇಡ. ಗಣೇಶನ ನೆನೆಯಿರಿ.

ಅನಾರೋಗ್ಯ ಸಾಧ್ಯತೆ. ಮನೆಯಲ್ಲಿ ಜಗಳ ತಪ್ಪಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ನಿಮ್ಮ ಪಾಲಿಗೆ ಉತ್ತಮ ದಿನ. ಆರ್ಥಿಕ ಲಾಭ. ಹನುಮನ ನೆನೆಯಿರಿ.

ಉದಾಸೀನತೆ ಬೇಡ. ತಾಳ್ಮೆಯಿಂದ ಸಮಯ ಕಳೆಯಿರಿ. ಲಕ್ಷ್ಮಿಯ ನೆನೆಯಿರಿ.

ಹಣಕಾಸು ಸ್ಥಿತಿ ಉತ್ತಮ. ಯಶಸ್ಸು ಪಡೆಯಲು ಶ್ರಮದ ಅಗತ್ಯ. ಶಿವನ ನೆನೆಯಿರಿ.

ತಾಳ್ಮೆ ಇರಲಿ. ವಾದಕ್ಕಿಳಿವುದು ಬೇಡ. ನವಗ್ರಹಗಳ ಜಪಿಸಿ.

Advertisement. Scroll to continue reading.

ಈ ದಿನ ನಿಮ್ಮ ಪಾಲಿಗೆ ಉತ್ತಮ ದಿನ. ಶುಭ ಸುದ್ದಿ ಕೇಳುವಿರಿ. ಗುರುಜಪ ಮಾಡಿ.

ಕೆಲಸದೊತ್ತಡ. ಆರ್ಥಿಕ ಸ್ಥಿತಿ ಉತ್ತಮ. ರುದ್ರಾಭಿಷೇಕ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

You May Also Like

ಕರಾವಳಿ

0 ಬ್ರಹ್ಮಾವರ : ರುಡ್ ಸೆಟ್‌ ಬ್ರಹ್ಮಾವರ ಮತ್ತು ಸ್ಮಾರ್ಟ್‌ ಕ್ರೀಯೇಶನ್ಸ್‌ ಎಜ್ಯುಕೇಶನ್ ಟ್ರಸ್ಟ್ ಹೈಕಾಡಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೈಕಾಡಿಯಲ್ಲಿ ಮೇಣದಬತ್ತಿ ತಯಾರಿಕಾ ತರಬೇತಿ ಉದ್ಘಾಟನೆಗೊಂಡಿತು. ಆವರ್ಸೆ...

error: Content is protected !!