ದಿನಾಂಕ : ೩೦-೧೨-೨೧, ವಾರ : ಗುರುವಾರ, ತಿಥಿ : ಏಕಾದಶಿ, ನಕ್ಷತ್ರ : ವಿಶಾಖಾ
ಕೆಲಸದಲ್ಲಿ ಶ್ರದ್ಧೆ ಇರಲಿ. ಯಾವುದೇ ಕೆಲಸ ಪೂರ್ಣಗೊಳ್ಳಲು ಛಲ ಬೇಕು. ರಾಮನ ನೆನೆಯಿರಿ.
ಬೇರೆ ವಿಚಾರಗಳ ಕುರಿತು ಅನಾವಶ್ಯಕ ಯೋಚನೆ ಬಿಡಿ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ನಾಗಾರಾಧನೆ ಮಾಡಿ.

ಆರ್ಥಿಕ ಲಾಭ. ಕೌಟುಂಬಿಕ ನೆಮ್ಮದಿ, ಸಂತಸ. ಶಿವನ ಆರಾಧಿಸಿ.
ಸಂಗಾತಿಯೊಂದಿಗೆ ವಾಗ್ವಾದ ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಲಕ್ಷ್ಮಿಯ ನೆನೆಯಿರಿ.
ಖರ್ಚು ವೆಚ್ಚ ಅಧಿಕ. ಮನೆಯ ವಾತಾವರಣ ಉತ್ತಮವಾಗಿರಲಿದೆ. ವಿಷ್ಣುವನ್ನು ನೆನೆಯಿರಿ.
ಮನೆಯ ವಾತಾವರಣ ಹದಗೆಡಲಿದೆ. ಚಿಂತೆ ಮಾಡುವುದನ್ನು ಬಿಟ್ಟು ಉತ್ತಮ ರೀತಿಯಲ್ಲಿ ನಿಭಾಯಿಸಿ. ರಾಮನ ನೆನೆಯಿರಿ.

ಯಾವುದೇ ವಿಚಾರದಲ್ಲೂ ಆತುರ ಬೇಡ. ತಾಳ್ಮೆಯಿಂದ ಇರಿ. ಕೌಟುಂಬಿಕ ನೆಮ್ಮದಿ ಇರಲಿದೆ. ಮಂಜುನಾಥನ ನೆನೆಯಿರಿ.
ಆರೋಗ್ಯ ಹದಗೆಡಲಿದೆ. ಕಾಳಜಿ ಅಗತ್ಯ. ಸಿಟ್ಟು ನಿಗ್ರಹಿಸಿಕೊಳ್ಳಿ. ಶಿವನ ಆರಾಧಿಸಿ.
ಅನಗತ್ಯ ವಿಚಾರಬೇಡ. ಅತಿಯಾದ ಚಿಂತೆಯ ಅಗತ್ಯವಿಲ್ಲ. ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಶನೈಶ್ಚರನ ನೆನೆಯಿರಿ.
ಉತ್ತಮ ದಿನ. ಕೆಲಸದಲ್ಲಿ ಯಶಸ್ಸು. ಗಣಪನ ನೆನೆಯಿರಿ.

ಅವಸರದ ನಿರ್ಧಾರಗಳು ಬೇಡ. ಯೋಚಿಸಿ. ಹಣಕಾಸು ಸ್ಥಿತಿ ಉತ್ತಮ. ರಾಯರ ಆರಾಧಿಸಿ.
ಕೆಲಸದಲ್ಲಿ ಯಶಸ್ಸು. ಉಲ್ಲಾಸದಾಯಕ ದಿನ. ಗುರುವ ನೆನೆಯಿರಿ.

