Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೩-೧-೨೨, ವಾರ : ಸೋಮವಾರ, ತಿಥಿ : ಪ್ರಥಮ, ನಕ್ಷತ್ರ : ಪೂರ್ವ ಆಷಾಢ

ಸಂತಸದಿಂದ ದಿನ ಕಳೆಯುವಿರಿ. ಮತ್ತೊಂದೆಡೆ ಮೋಸಕ್ಕೊಳಗಾಗುವ ಸಾಧ್ಯತೆ ಇದೆ. ಎಚ್ಚರ ಇರಲಿ. ನಾಗಾರಾಧನೆ ಮಾಡಿ.

ಅಭಿವೃದ್ಧಿಗೆ ನಿಮ್ಮ ಶ್ರಮದ ಅಗತ್ಯವಿದೆ. ಇತರರ ಅಭಿಪ್ರಾಯಗಳ ಕ್ರೋಢೀಕರಣ ಬೇಡ. ಸರಿಯಾದ ನಿರ್ಧಾರ ತೆಗೆದುಕೊಳ್ಳಿ. ಗುರುಪೂಜೆ ಮಾಡಿ.

Advertisement. Scroll to continue reading.

ಕೆಲಸದ ಹೊರೆ ಇರಲಿದೆ‌. ಯೋಚಿಸಿ ಮಾತನಾಡಿ. ವಾದ ಬೇಡ. ನಾರಾಯಣನ ನೆನೆಯಿರಿ.

ಸಣ್ಣ ಪುಟ್ಟ ವಿಚಾರಗಳಿಗೂ ಕೋಪಗೊಳ್ಳುವುದನ್ನು ತಪ್ಪಿಸಿ. ಅಧಿಕ ಖರ್ಚು ತಪ್ಪಿಸಿ. ಹನುಮನ ನೆನೆಯಿರಿ.

ದೂರ ಪ್ರಯಾಣ ಬೇಡ‌. ಅನಾರೋಗ್ಯ ಸಾಧ್ಯತೆ. ಗಣೇಶನ ನೆನೆಯಿರಿ.

ಅಧಿಕ ಕೆಲಸದೊತ್ತಡ. ಮನೆಯ ವಾತಾವರಣ ಉತ್ತಮವಾಗಿರಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ಸಿಟ್ಟು ನಿಯಂತ್ರಿಸಿ. ಹನುಮನ ನೆನೆಯಿರಿ.

ವಹಿಸಿಕೊಂಡಿರುವ ಕೆಲಸವನ್ನು ಉತ್ತಮವಾಗಿ ನಿಭಾಯಿಸಿ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಉತ್ತಮ. ನಾಗಾರಾಧನೆ ಮಾಡಿ.

ನಕಾರಾತ್ಮಕ ಯೋಚನೆಗಳಿಂದ ದೂರಗಳಿಂದ ದೂರವಿರಿ. ತಾಳ್ಮೆ ಇರಲಿ. ರಾಯರ ನೆನೆಯಿರಿ.

ಅನಾವಶ್ಯಕ ಖರ್ಚು ಬೇಡ. ಕೌಟುಂಬಿಕ ಜೀವನ ನೆಮ್ಮದಿಯಿಂದ ಕೂಡಿರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಮನೆಯಲ್ಲಿ ಅಶಾಂತಿ. ಕೆಲಸದಲ್ಲಿ ವಿಘ್ನ ತಲೆದೋರುವ ಸಾಧ್ಯತೆ. ಚಿಂತೆ ಬಿಡಿ, ವಿಘ್ನೇಶ್ವರನ ನೆನೆಯಿರಿ.

ಬಿಡುವಿರದ ದುಡಿಮೆ. ಆಯಾಸ‌. ಮನೆಯಲ್ಲಿ ನೆಮ್ಮದಿ. ದುರ್ಗೆಯ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!