Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೭-೧-೨೨, ವಾರ : ಶುಕ್ರವಾರ, ತಿಥಿ : ಪಂಚಮಿ, ನಕ್ಷತ್ರ : ಪೂರ್ವ ಭಾದ್ರಪದ

ಬಹಳ ಉತ್ತಮ ದಿನ. ದೊಡ್ಡ ಯಶಸ್ಸು ನಿಮ್ಮದಾಗಲಿದೆ. ಸಂಭ್ರಮ ಪಡುವಿರಿ. ರಾಮನ ನೆನೆಯಿರಿ.

ಕೌಟುಂಬಿಕ ನೆಮ್ಮದಿ. ಸಂತಸ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಕಾರಾತ್ಮಕವಾಗಿರಿ. ಚಿಂತೆ ಬೇಡ. ಶಿವನ ಆರಾಧಿಸಿ.

ಮನೆಯಲ್ಲಿ ನೆಮ್ಮದಿ. ಕುಟುಂಬದೊಂದಿಗೆ ಸಣ್ಣ ಪ್ರಯಾಣ. ಸಂತಸ. ನಾಗಾರಾಧನೆ ಮಾಡಿ.

ನಿಮ್ಮ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಇರಲಿ. ನಿರ್ಲಕ್ಷ್ಯ ಬೇಡ. ವಿಷ್ಣುವನ್ನು ನೆನೆಯಿರಿ.

ಅನಾವಶ್ಯಕವಾದ ಋಣಾತ್ಮಕ ಚಿಂತನೆಗಳು ಬೇಡ. ನಿಮ್ಮ ಕೋಪ ನಿಯಂತ್ರಣ ಅಗತ್ಯ. ಮಂಜುನಾಥನ ನೆನೆಯಿರಿ.

Advertisement. Scroll to continue reading.

ಮಾನಸಿಕ ಕಿರಿ ಕಿರಿ ತಪ್ಪಿಸಿ. ನಿಮಗಾಗಾದ ವ್ಯಕ್ತಿಗಳಿಂದ ದೂರವೇ ಇರಿ. ರಾಮನ ನೆನೆಯಿರಿ.

ಕುಟುಂಬದಲ್ಲಿ ನೆಮ್ಮದಿ ಇರಲಿದೆ. ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವಿರಿ. ಶಿವನ ಆರಾಧಿಸಿ.

ದೂರ ಪ್ರಯಾಣ ಸಾಧ್ಯತೆ. ಕೆಲಸದಲ್ಲಿ ಯಶಸ್ಸು. ಆರ್ಥಿಕ ಲಾಭ. ಶನೈಶ್ಚರನ ನೆನೆಯಿರಿ.

ಮನೆಯವರೊಂದಿಗೆ ಸಮಯ ಕಳೆಯುವಿರಿ. ನೆಮ್ಮದಿ ಇರಲಿದೆ. ಕೆಲಸದೊತ್ತಡ ಇರುವುದಿಲ್ಲ. ಗಣಪನ ನೆನೆಯಿರಿ.

Advertisement. Scroll to continue reading.

ಮಾತಿನಲ್ಲಿ ಹಿಡಿತವಿರಲಿ. ತಾಳ್ಮೆ ಅತೀ ಅಗತ್ಯ. ರಾಯರ ಆರಾಧಿಸಿ.

ನೆಮ್ಮದಿ ಇರಲಿದೆ. ಯಶಸ್ಸು ಸಿಗಲಿದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!