ದಿನಾಂಕ : ೮-೧-೨೨, ವಾರ: ಶನಿವಾರ, ತಿಥಿ : ಷಷ್ಠಿ, ನಕ್ಷತ್ರ: ಉತ್ತರಭಾದ್ರಾ
ಪ್ರಗತಿ ಕಾಣುವಿರಿ. ಕೆಲಸ ಬದಲಾವಣೆಯ ಪ್ರಯತ್ನದಲ್ಲಿದ್ದರೆ ಯಶಸ್ಸು. ಶಿವನ ಆರಾಧಿಸಿ.
ಕೆಲಸದ ವಿಚಾರದಲ್ಲಿ ಉದಾಸೀನ ಬೇಡ. ಯೋಜನೆಗಳನ್ನು ನಿರೂಪಿಸಿ. ಶ್ರೀರಾಮನ ನೆನೆಯಿರಿ.

ಆತುರದ ನಿರ್ಧಾರವನ್ನು ತೆಗೆದುಕೊಳ್ಳದಿರಿ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಆಹಾರ ಕ್ರಮ ಸರಿಯಾಗಿರಲಿ. ಶಿವನ ನೆನೆಯಿರಿ.
ಅಡಚಣೆಗಳನ್ನು ಎದುರಿಸಬೇಕಾದೀತು. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.
ಕೋಪಗೊಳ್ಳುವ ಪ್ರವತ್ತಿ ಬಿಡಿ. ತಾಳ್ಮೆಯಿಂದ ವ್ಯವಹರಿಸುವುದನ್ನು ಕಲಿತುಕೊಳ್ಳಿ. ದುರ್ಗೆಯ ಆರಾಧಿಸಿ.
ಯಾವುದೇ ನಿರ್ಧಾರ ತೆಗೆದುಕೊಳ್ಳುವ ವೇಳೆ ಎಚ್ಚರ ಅಗತ್ಯ. ಮನೆಯ ವಾತಾವರಣ ಹದಗೆಡಲಿದೆ. ರುದ್ರಾಭಿಷೇಕ ಮಾಡಿಸಿ.

ಯಶಸ್ಸು ಬೇಕಾದಲ್ಲಿ ನಕಾರಾತ್ಮಕ ಯೋಚನೆ ಬೇಡ. ಕೋಪ ನಿಯಂತ್ರಣ ಅಗತ್ಯ. ವಿಷ್ಣುವನ್ನು ಆರಾಧಿಸಿ.
ಅಧಿಕ ಕೆಲಸದೊತ್ತಡ. ಮನೆಯ ವಾತಾವರಣ ಸುಧಾರಿಸಲಿದೆ. ಶನಿದೇವನ ನೆನೆಯಿರಿ.
ಮನೆಯ ವಾತಾವರಣದಲ್ಲಿ ಸಂತಸವಿರಲಿದೆ. ಯಾವುದೇ ವಿಚಾರವನ್ನೂ ಶಾಂತಚಿತ್ತರಾಗಿ ನಿಭಾಯಿಸಿ. ಮಂಜುನಾಥನ ನೆನೆಯಿರಿ.
ಸಂಗಾತಿಯೊಂದಿಗೆ ಸಮಯ ಕಳೆಯುವುವಿರಿ. ಸಂತಸವಿರಲಿದೆ. ಶನೈಶ್ಚರನ ನೆನೆಯಿರಿ.

ಕೆಲಸದಲ್ಲಿ ನಿರ್ಲಕ್ಷ್ಯ ಬೇಡ. ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವುದ ತಪ್ಪಿಸಿ. ವಿಘ್ನೇಶ್ವರನ ಆರಾಧಿಸಿ.
ಆರೋಗ್ಯದ ಕಾಳಜಿ ವಹಿಸಿ. ಮನೆಯ ವಾತಾವರಣ ಚೆನ್ನಾಗಿರಲಿದೆ. ಗುರುವ ನೆನೆಯಿರಿ.

