Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ: ೧೧-೧-೨೨, ವಾರ : ಮಂಗಳವಾರ, ನಕ್ಷತ್ರ : ಅಶ್ವಿನಿ, ತಿಥಿ: ನವಮಿ

ಕಠಿಣ ಪರಿಶ್ರಮದ ಅಗತ್ಯ. ಖರ್ಚು ಅಧಿಕ. ಹನುಮನ ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಂತಸ ಪಡುವಿರಿ. ದುರ್ಗೆಯ ನೆನೆಯಿರಿ.

Advertisement. Scroll to continue reading.

ಉನ್ನತ ಸ್ಥಾನಮಾನ ಸಿಗಲಿದೆ. ಗೌರವ ಪ್ರಾಪ್ತಿ. ಶ್ರಮಕ್ಕೆ ತಕ್ಕ ಫಲ. ವಿಷ್ಣು ಸಹಸ್ರನಾಮ ಪಠಿಸಿ.

ಅಧಿಕ ಖರ್ಚು. ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಲಕ್ಷ್ಮಿಯ ಆರಾಧಿಸಿ.

ಅಧಿಕ ಕೆಲಸದೊತ್ತಡ ಇರಲಿದೆ. ಯಶಸ್ಸು ನಿಮ್ಮದಾಗಲಿದೆ. ರುದ್ರಾಭಿಷೇಕ ಮಾಡಿ.

ದೂರ ಪ್ರಯಾಣ. ಆಯಾಸ ಪಡುವಿರಿ. ರಾಮ ಜಪ ಮಾಡಿ.

Advertisement. Scroll to continue reading.

ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಸಂಕಷ್ಟ. ತಾಳ್ಮೆ ಅಗತ್ಯ. ಹನುಮನ ನೆನೆಯಿರಿ.

ಹರ್ಷಾದಾಯಕ ದಿನ. ಇಂದು ಮನೆಯ ವಾತಾವರಣ ಉತ್ತಮವಾಗಿರಲಿದೆ. ನಾಗಾರಾಧನೆ ಮಾಡಿ.

ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಅನಾವಶ್ಯಕ ಖರ್ಚು ಬೇಡ. ಹನುಮನ ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಆರೋಗ್ಯದ ಕಾಳಜಿಯೂ ಅಗತ್ಯ. ಶನಿದೇವನ ನೆನೆಯಿರಿ.

Advertisement. Scroll to continue reading.

ಕೆಲಸದ ವಿಚಾರದಲ್ಲಿ ಯಶಸ್ಸು. ಸಂತಸ. ನಾಗಾರಾಧನೆ ಮಾಡಿ.

ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕಠಿಣ ಪರಿಶ್ರಮದ ಅಗತ್ಯ. ನಾರಾಯಣನ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!