Connect with us

Hi, what are you looking for?

Diksoochi News

ಕರಾವಳಿ

ಉಡುಪಿ : ಕ್ಷಯ ರೋಗದ ಕುರಿತು ರಸಪ್ರಶ್ನೆ ಸ್ಪರ್ಧೆ ಮತ್ತು ಮಾಹಿತಿ  ಕಾರ್ಯಕ್ರಮ

2

ಉಡುಪಿ : ಆಜಾದಿ ಕಾ  ಅಮೃತ್ ಮಹೋತ್ಸವ ಅಭಿಯಾನದ ಅಡಿಯಲ್ಲಿ ಪ್ರಾಥಮಿಕ  ಅರೋಗ್ಯ  ಕೆಮ್ಮಣ್ಣು   ಆಯೋಜನೆಯಲ್ಲಿ ತೆಂಕನಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಮತ್ತು  ಕ್ಷಯ  ರೋಗದ  ಮಾಹಿತಿ  ಕಾರ್ಯಾಗಾರ ನಡೆಯಿತು.

ಈ ಕಾರ್ಯಕ್ರಮವನ್ನು ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಉದ್ಘಾಟಿಸಿದರು

ಜಿಲ್ಲಾ ಕ್ಷಯರೋಗ ನಿರ್ಮೂಲನಾ  ಕೇಂದ್ರದ  ಉಡುಪಿ ಕ್ಷಯ ಘಟಕದ ಮೇಲ್ವಿಚಾರಕ ಪ್ರಶಾಂತ್  ಶೆಟ್ಟಿ   ಕ್ಷಯ  ರೋಗದ ಕುರಿತು ಮಾಹಿತಿ ನೀಡಿದರು.

Advertisement. Scroll to continue reading.

ಪ್ರೊಫೆಸರ್ ರಾಧಾಕೃಷ್ಣ, ಸಿ ಹೆಚ್ ಒ ಪ್ರಿಯಾಂಕಾ ರೆಬೆಲ್ಲೋ, ಪ್ರಾಥಮಿಕ ಅರೋಗ್ಯ ಸುರಕ್ಷಣಾ ಅಧಿಕಾರಿ ಕವಿತಾ ಉಪಸ್ಥಿತರಿದ್ದರು. ಉಮೇಶ್ ಪೈ ಉಪನ್ಯಾಸಕರು ಸ್ವಾಗತಿಸಿದರು. ಡಾ. ರಾಮಚಂದ್ರ  ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!