ದಿನಾಂಕ : ೧೨-೧-೨೨, ವಾರ: ಬುಧವಾರ, ತಿಥಿ : ದಶಮಿ, ನಕ್ಷತ್ರ: ಭರಣಿ
ಅಧಿಕ ವೆಚ್ಚ ತಲೆನೋವಾಗಿ ಪರಿಣಮಿಸಲಿದೆ. ಕೆಲಸದ ವಿಚಾರದಲ್ಲಿ ಉದಾಸೀನ ಬೇಡ. ಶಿವನ ಆರಾಧಿಸಿ.
ಶ್ರಮದ ಅಗತ್ಯ. ಮಾತಿನಲ್ಲಿ ಹಿಡಿತವಿಟ್ಟುಕೊಳ್ಳುವುದು ಉತ್ತಮ. ಶ್ರೀರಾಮನ ನೆನೆಯಿರಿ.

ಹಣಕಾಸಿನ ವಿಚಾರದಲ್ಲಿ ಎಚ್ಚರ ಅಗತ್ಯ. ಮನೆಯ ವಾತಾವರಣ ಹದಗೆಡಲಿದೆ. ಶಿವನ ನೆನೆಯಿರಿ.
ಅಧಿಕ ಕೆಲಸದ ಒತ್ತಡ ಇರಲಿದೆ. ನಿಮ್ಮ ಉತ್ಸಾಹ ಕುಂದದಿರಲಿ. ಹನುಮನ ನೆನೆಯಿರಿ.
ಕೆಲಸದತ್ತ ಗಮನ ಅಗತ್ಯ. ಬಡ್ತಿ ಸಾಧ್ಯತೆ. ದುರ್ಗೆಯ ಆರಾಧಿಸಿ.
ಮನೆಯ ವಾತಾವರಣ ಉತ್ತಮವಾಗಿರಲಿದೆ. ನೆಮ್ಮದಿ ಇರಲಿದೆ. ರುದ್ರಾಭಿಷೇಕ ಮಾಡಿಸಿ.

ಅಧಿಕ ಖರ್ಚು. ಉದಾಸೀನ ಬೇಡ. ಶ್ರದ್ಧೆ ಅಗತ್ಯ. ವಿಷ್ಣುವನ್ನು ಆರಾಧಿಸಿ.
ನಿಮ್ಮ ಪಾಲಿಗೆ ಶುಭದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶನಿದೇವನ ನೆನೆಯಿರಿ.
ಮನೆಯಲ್ಲಿ ಶಾಂತಿ ನೆಮ್ಮದಿ ಇರಲಿದೆ. ಕೆಲಸದಲ್ಲಿ ಯಶಸ್ಸು. ಮಂಜುನಾಥನ ನೆನೆಯಿರಿ.
ಮನೆಯ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಹಣಕಾಸು ಸ್ಥಿತಿ ಉತ್ತಮವಾಗಿರಲಿದೆ. ಶನೈಶ್ಚರನ ನೆನೆಯಿರಿ.

ಮಾತಿನಲ್ಲಿ ಹಿಡಿತ ಅಗತ್ಯ. ಇಲ್ಲವಾದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ನೋವಾಗಲಿದೆ. ಕೆಲಸದೊತ್ತಡ ತಪ್ಪಿಸಿ. ವಿಘ್ನೇಶ್ವರನ ಆರಾಧಿಸಿ.
ಹಣಕಾಸು ತೊಂದರೆ ಇರದು. ಅತಿಯಾದ ಚಿಂತೆ ಬೇಡ. ಗುರುವ ನೆನೆಯಿರಿ.

