ದಿನಾಂಕ : ೧೫-೧-೨೨, ವಾರ: ಶನಿವಾರ, ನಕ್ಷತ್ರ : ಮೃಗಶಿರಾ, ತಿಥಿ : ತ್ರಯೋದಶಿ
ಉಲ್ಲಾಸಮಯ ದಿನ. ಕುಟುಂಬದೊಂದಿಗೆ ಸಮಯ ಕಳೆಯುವಿರಿ. ರಾಮನ ನೆನೆಯಿರಿ.
ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕುಟುಂಬದ ಚಿಂತೆ ಕಾಡಲಿದೆ. ನಾಗಾರಾಧನೆ ಮಾಡಿ.

ಆರೋಗ್ಯ ಸುಧಾರಿಸಲಿದೆ. ಕೆಲಸದೊತ್ತಡ ಕಡಿಮೆಯಾಗುತ್ತದೆ. ಶಿವನ ಆರಾಧಿಸಿ.
ಮನೆಯಲ್ಲಿ ನೆಮ್ಮದಿ ಇರಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು. ದೇವಿಯ ನೆನೆಯಿರಿ.
ಅನಗತ್ಯ ಕೋಪ ಬೇಡ. ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಬೇಕು. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರಲಿದೆ. ಆರೋಗ್ಯದ ವಿಚಾರದಲ್ಲಿ ಎಚ್ಚರ ಅಗತ್ಯ. ರಾಮನ ನೆನೆಯಿರಿ.

ಗೌರವ ಪ್ರಾಪ್ತಿ. ಮಾತಿನಲ್ಲಿ ಹಿಡಿತವಿರಲಿ. ಮಂಜುನಾಥನ ನೆನೆಯಿರಿ.
ಉದಾಸೀನತೆ ಬಿಡಿ. ಕೋಪವನ್ನು ನಿಯಂತ್ರಿಸಿಕೊಳ್ಳು. ಕಟು ಮಾತು ಬೇಡ. ಶಿವನ ಆರಾಧಿಸಿ.
ಶ್ರಮದ ಅಗತ್ಯವಿದೆ. ಹಣಕಾಸು ಸ್ಥಿತಿ ಉತ್ತಮ. ಶನೈಶ್ಚರನ ನೆನೆಯಿರಿ.
ಕೆಲಸದ ವಿಚಾರದಲ್ಲಿ ತಾಳ್ಮೆ ಅಗತ್ಯ. ಶ್ರಮವಹಿಸಿ ದುಡಿಯಬೇಕು. ಗಣಪನ ನೆನೆಯಿರಿ.

ಕುಟುಂಬ ಜೀವನ ಸುಖಮಯವಾಗಿರಲಿದೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರಾಯರ ಆರಾಧಿಸಿ.
ಕೆಲಸದೊತ್ತಡ. ದಣಿವು ಹೆಚ್ಚಳ. ಸಂಗಾತಿಯೊಂದಿಗೆ ಸಾಮರಸ್ಯ ಅಗತ್ಯ. ಗುರುವ ನೆನೆಯಿರಿ.

