Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨೩-೧-೨೨, ವಾರ : ಭಾನುವಾರ, ತಿಥಿ : ಪಂಚಮಿ, ನಕ್ಷತ್ರ : ಉತ್ತರ ಫಾಲ್ಗುಣಿ

ಚಿಂತನೆಗಳಿಂದ ಮುಕ್ತಿ. ನಿರೀಕ್ಷಿತ ಯಶಸ್ಸು. ನಾರಾಯಣನ ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶಾಂತಿ,ನೆಮ್ಮದಿ ಇರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಆಯಾಸ ಹೆಚ್ಚಲಿದೆ. ಕೆಲಸದೊತ್ತಡ. ಆರೋಗ್ಯದ ಕಾಳಜಿ ವಹಿಸಿ. ಗುರುಪೂಜೆ ಮಾಡಿ.

ಪ್ರಯಾಣದ ವೇಳೆ ಎಚ್ಚರ ಅಗತ್ಯ. ಅಧಿಕ ಖರ್ಚು. ಹನುಮನ ನೆನೆಯಿರಿ.

ಹೆಚ್ಚು ಖರ್ಚು. ಉಳಿತಾಯದತ್ತ ಗಮನ ಅಗತ್ಯ. ಲಕ್ಷ್ಮಿಯ ನೆನೆಯಿರಿ.

ಕೆಲಸದತ್ತ ಗಮನವಿರಲಿ. ನಿರ್ಲಕ್ಷ್ಯ ಬೇಡ. ಗಣೇಶನ ನೆನೆಯಿರಿ.

Advertisement. Scroll to continue reading.

ಸಿಟ್ಟು ಕಡಿಮೆ ಮಾಡಿಕೊಳ್ಳಿ. ಇಲ್ಲವಾದಲ್ಲಿ ಮನೆಯಲ್ಲಿ ಮನಸ್ತಾಪ. ಶೀಘ್ರದಲ್ಲಿ ಪ್ರಗತಿ ಕಾಣುವಿರಿ. ರಾಮನ ನೆನೆಯಿರಿ.

ವ್ಯಾಪಾರಿಗಳಿಗೆ ಲಾಭ. ಕೆಲಸದ ವಿಚಾರದಲ್ಲಿ ಅಸಡ್ಡೆ ಬೇಡ. ನಾಗಾರಾಧನೆ ಮಾಡಿ.

ಮಾನಸಿಕ ನೆಮ್ಮದಿ ಭಂಗ. ಒತ್ತಡ ಇರಲಿದೆ. ರಾಯರ ನೆನೆಯಿರಿ.

ಉತ್ತಮ ಯಶಸ್ಸು. ಕೌಟುಂಬಿಕ ನೆಮ್ಮದಿ. ಸಂಗಾತಿಯ ಸಹಕಾರ. ಶಿವಾರಾಧನೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಕೋಪ ಒಳ್ಳೆಯದಲ್ಲ. ದುರ್ಗೆಯ ನೆನೆಯಿರಿ.

ಆದಾಯ ಹೆಚ್ಚಳ. ಕೌಟುಂಬಿಕ ನೆಮ್ಮದಿ, ಶಾಂತಿ ಇರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!