Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೨೪-೧-೨೨, ವಾರ: ಸೋಮವಾರ, ನಕ್ಷತ್ರ : ಹಸ್ತ, ತಿಥಿ : ಷಷ್ಠಿ

ಅಧಿಕ ಕೆಲಸ. ಮನೆಯತ್ತಲೂ ಗಮನ ಅಗತ್ಯ. ರಾಮನ ನೆನೆಯಿರಿ.

ಮನೆಯ ವಾತಾವರಣ ಹದಗೆಡಲಿದೆ. ವಾಗ್ವಾದ ತಪ್ಪಿಸಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದತ್ತ ಗಮನ ಹರಿಸಿ. ಇತರರ ವಿಚಾರದಲ್ಲಿ ಎಚ್ಚರವಿರಲಿ. ನಂಬದಿರಿ. ಶಿವನ ಆರಾಧಿಸಿ.

ಧನಾತ್ಮಕವಾಗಿ ಯೋಚಿಸಿ. ನಕಾರಾತ್ಮಕ ಚಿಂತನೆಗಳಿಂದ ದೂರವಿರಿ. ದೇವಿಯ ನೆನೆಯಿರಿ.

ಅಧಿಕ ಕೆಲಸದೊತ್ತಡ. ಮನೆಯಲ್ಲಿ ಶಾಂತಿ ಇರಲಿದೆ. ವಿಷ್ಣುವನ್ನು ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯಿರಿ. ನೆಮ್ಮದಿ ಸಿಗಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ಆರ್ಥಿಕ ಲಾಭ. ಅನಾವಶ್ಯಕ ಖರ್ಚು ಬೇಡ. ಸಂಗಾತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸಿ. ಮಂಜುನಾಥನ ನೆನೆಯಿರಿ.

ಖರ್ಚು ಹೆಚ್ಚಲಿದೆ. ಆರೋಗ್ಯವನ್ನು ನಿರ್ಲಕ್ಷಿಸದಿರಿ. ಶಿವನ ಆರಾಧಿಸಿ.

ಜೀವನ ಸಂಗಾತಿ ಸಿಗಲಿದ್ದಾರೆ. ಮನೆಯ ವಾತಾವರಣ ಹರ್ಷದಾಯಕವಾಗಿರಲಿದೆ. ಶನೈಶ್ಚರನ ನೆನೆಯಿರಿ.

ಆತುರದ ನಿರ್ಧಾರಗಳು ಬೇಡ. ನಷ್ಟ ಸಾಧ್ಯತೆ. ಗಣಪನ ನೆನೆಯಿರಿ.

Advertisement. Scroll to continue reading.

ಉತ್ತಮ ದಿನ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಯರ ಆರಾಧಿಸಿ.

ಅನಾವಶ್ಯಕ ವಿಚಾರ ಬೇಡ. ಖರ್ಚಿನತ್ತ ಗಮನ ಇರಲಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!