ದಿನಾಂಕ : ೨೮-೧-೨೨, ವಾರ: ಶುಕ್ರವಾರ, ತಿಥಿ : ಏಕಾದಶಿ, ನಕ್ಷತ್ರ: ಜೇಷ್ಠ
ಉನ್ನತ ಸ್ಥಾನಮಾನ. ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಶಿವನ ಆರಾಧಿಸಿ.
ಕೆಲಸದತ್ತ ಗಮನ ಇರಲಿ. ನಿರ್ಲಕ್ಷ್ಯ ಬೇಡ. ಶ್ರೀರಾಮನ ನೆನೆಯಿರಿ.

ವಿಶ್ರಾಂತಿಯ ಅಗತ್ಯವಿದೆ. ಕೆಲಸದೊತ್ತಡ ತಪ್ಪಿಸಿ. ಆರೋಗ್ಯದತ್ತ ಕಾಳಜಿ ಇರಲಿ. ಶಿವನ ನೆನೆಯಿರಿ.
ಯಾವುದೇ ವಿಚಾರದಲ್ಲೂ ನಿರ್ಲಕ್ಷ್ಯ ಬೇಡ. ಆರ್ಥಿಕ ನಷ್ಟ ಸಾಧ್ಯತೆ. ಹನುಮನ ನೆನೆಯಿರಿ.
ಹಣಕಾಸು ಸ್ಥಿತಿ ಉತ್ತಮ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ದುರ್ಗೆಯ ಆರಾಧಿಸಿ.
ವ್ಯಾಪಾರಿಗಳಿಗೆ ಲಾಭ. ಅಧಿಕ ಖರ್ಚು. ವಿಷ್ಣುವನ್ನು ಆರಾಧಿಸಿ.

ಹಣಕಾಸು ಸ್ಥಿತಿ ಉತ್ತಮ. ಕಠಿಣ ಶ್ರಮ ಇರಲಿ. ರುದ್ರಾಭಿಷೇಕ ಮಾಡಿಸಿ.
ಉನ್ನತ ಸ್ಥಾನಮಾನ. ಕೌಟುಂಬಿಕ ನೆಮ್ಮದಿ. ಶನಿದೇವನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಅನಗತ್ಯ ವೆಚ್ಚ ಬೇಡ. ಮಂಜುನಾಥನ ನೆನೆಯಿರಿ.
ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವಿರಿ. ಶನೈಶ್ಚರನ ನೆನೆಯಿರಿ.

ಕೆಲಸದ ಹೊರೆ. ಸಂಗಾತಿಯೊಂದಿಗೆ ವಾಗ್ವಾದ. ವಿಘ್ನೇಶ್ವರನ ಆರಾಧಿಸಿ.
ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ನೆಮ್ಮದಿ, ಸಂತಸ. ಗುರುವ ನೆನೆಯಿರಿ.

