ವರದಿ : ದಿನೇಶ್ ರಾಯಪ್ಪನಮಠ
ಕಳೇದ ಎರಡು ದಿನಗಳಿಂದ ಕುಂದಾಪುರದ ಕೋಟೇಶ್ವರ ರಸ್ತೆ ಅಂಚಿನಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅಪರಿಚಿತ ವ್ಯಕ್ತಿಯೊರ್ವರನ್ನು ರಕ್ಷಿಸಲಾಗಿದೆ.
ಜೀವನ ಮಿತ್ರ ನಾಗರಾಜ್, ಭರತ್ ಗಾಣಿಗ ಕೋಟ, ಲೋಕೇಶ್ ಕೋಟೇಶ್ವರ ಇವರ ಸಹಕಾರದಿಂದ ಮಣಿಪಾಲದ ಹೊಸ ಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ.
Advertisement. Scroll to continue reading.