Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೪-೨-೨೨, ವಾರ : ಶುಕ್ರವಾರ, ತಿಥಿ : ಚೌತಿ, ನಕ್ಷತ್ರ : ಪೂರ್ವಾಭಾದ್ರಾ

ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಚಿಂತೆ ಬೇಡ. ರಾಮನ ನೆನೆಯಿರಿ.

ನಿರೀಕ್ಷಿತ ಯಶಸ್ಸು. ಅನಾವಶ್ಯಕ ವಿಚಾರಗಳತ್ತ ಗಮನ ಹರಿಸದಿರಿ. ನಾಗಾರಾಧನೆ ಮಾಡಿ.

Advertisement. Scroll to continue reading.

ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ಹರ್ಷದಾಯಕ ದಿನ. ಕೆಲಸದೊತ್ತಡದಿಂದ ದಣಿವು. ಶಿವನ ಆರಾಧಿಸಿ.

ಮನೆಯಲ್ಲಿ ನೆಮ್ಮದಿ. ಹಣಕಾಸು ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.

ಸಂಗಾತಿಯೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಅಹಂಭಾವ ಬಿಡಿ. ವಿಷ್ಣುವನ್ನು ನೆನೆಯಿರಿ.

ಕಠಿಣ ಫಲಿತಾಂಶದಿಂದ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕ ಲಾಭ ಸಾಧ್ಯತೆ. ಮಂಜುನಾಥನ ನೆನೆಯಿರಿ.

Advertisement. Scroll to continue reading.

ಸಾಮಾಜಿಕ ಗೌರವ. ಉನ್ನತ ಸ್ಥಾನಮಾನ ಪ್ರಾಪ್ತಿ. ರಾಮನ ನೆನೆಯಿರಿ.

ಹಣಕಾಸು ಸ್ಥಿತಿ ಉತ್ತಮ. ಆರೋಗ್ಯದತ್ತ ನಿರ್ಲಕ್ಷ್ಯ ವಹಿಸದಿರಿ. ಶಿವನ ಆರಾಧಿಸಿ.

ಅನಾವಶ್ಯಕ ಖರ್ಚು. ಕೆಲಸದತ್ತ ಪೂರ್ಣ ಗಮನ ಇರಲಿ. ಶನೈಶ್ಚರನ ನೆನೆಯಿರಿ.

ಶೀಘ್ರದಲ್ಲೇ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಇರಲಿ. ಗಣಪನ ನೆನೆಯಿರಿ.

Advertisement. Scroll to continue reading.

ಮನೆಯ ವಾತಾವರಣ ಸುಧಾರಿಸಲಿದೆ. ಹಣದ ವಿಚಾರದಲ್ಲಿ ಎಚ್ಚರ ಇರಲಿ. ರಾಯರ ಆರಾಧಿಸಿ.

ಮನೆಯಲ್ಲಿ ಸಂಭ್ರಮ. ಸಂಗಾತಿಯ ನೆರವು. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!