Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೫-೨-೨೨, ವಾರ: ಭಾನುವಾರ, ನಕ್ಷತ್ರ : ರೇವತಿ, ತಿಥಿ : ಷಷ್ಠಿ

ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸಿ. ಕೋಪ ಬೇಡ. ಕೆಲಸದ ವಿಚಾರದಲ್ಲೂ ತಾಳ್ಮೆ ಅತೀ ಅಗತ್ಯ. ರಾಮನ ನೆನೆಯಿರಿ.

ಮನೆಯ ವಾತಾವರಣ ಹದಗೆಡಲಿದೆ. ಕೌಟುಂಬಿಕ ಸಮಸ್ಯೆ ಹೆಚ್ಚಳ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದೊತ್ತಡದ ನಡುವೆ ತಾಳ್ಮೆಯಿಂದ ಇರಿ. ಬೆನ್ನು ನೋವು ಸಾಧ್ಯತೆ. ಶಿವನ ಆರಾಧಿಸಿ.

ಕೆಲಸದಲ್ಲಿ ಶ್ರಮ ಇರಲಿ. ಪ್ರಗತಿ ಸಾಧಿಸುವಿರಿ. ದೇವಿಯ ನೆನೆಯಿರಿ.

ಕೆಲಸದ ವಿಚಾರದಲ್ಲಿ ಎಚ್ಚರ ಅಗತ್ಯ. ಆರೋಗ್ಯದತ್ತ ಕಾಳಜಿ ಇರಲಿ. ವಿಷ್ಣುವನ್ನು ನೆನೆಯಿರಿ.

ಹೊಸ ಅವಕಾಶಗಳು ತೆರೆಯಲಿವೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ರಾಮನ ನೆನೆಯಿರಿ.

Advertisement. Scroll to continue reading.

ಆರ್ಥಿಕ ಲಾಭ ಇರಲಿದೆ. ಸಂಗಾತಿಯೊಂದಿಗೆ ಪ್ರೀತಿಯಿಂದ ವ್ಯವಹರಿಸಿ. ಮಂಜುನಾಥನ ನೆನೆಯಿರಿ.

ಕೆಲಸದೊತ್ತಡ ಅಧಿಕವಾಗಲಿದೆ. ಆರೋಗ್ಯವನ್ನು ನಿರ್ಲಕ್ಷಿಸದಿರಿ. ಶಿವನ ಆರಾಧಿಸಿ.

ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಹಣಕಾಸು ಲಾಭ.. ಲಕ್ಷ್ಮೀಯ ನೆನೆಯಿರಿ.

ಹಣಕಾಸು ನಷ್ಟ ಸಾಧ್ಯತೆ. ಕೆಲಸದ ವಿಚಾರದಲ್ಲಿ ಅವಸರ ಬೇಡ. ಗಣಪನ ನೆನೆಯಿರಿ.

Advertisement. Scroll to continue reading.

ಯಾವುದೇ ವಿಚಾರದಲ್ಲೂ ಅಸಡ್ಡೆ ಬೇಡ. ಸಂಗಾತಿಯೊಂದಿಗೆ ವಿವಾದ ತಪ್ಪಿಸಿ. ರಾಯರ ಆರಾಧಿಸಿ.

ಮನೆಯ ವಾತಾವರಣ ಉತ್ತಮವಾಗಿರಲಿದೆ. ಸಂಗಾತಿಯಿಂದ ವಿಶೇಷ ಉಡುಗೊರೆ ಸಿಗಲಿದೆ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!