Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧೧-೨-೨೨, ವಾರ: ಶುಕ್ರವಾರ, ನಕ್ಷತ್ರ : ಮೃಗಶಿರಾ, ತಿಥಿ : ದಶಮಿ

ಕಚೇರಿಯಲ್ಲಿ ತಾಳ್ಮೆ ಇರಲಿ. ಸಹೋದ್ಯೋಗಿಗಳೊಂದಿಗೆ ಕಠುಧೋರಣೆ ಬೇಡ. ರಾಮನ ನೆನೆಯಿರಿ.

ಉತ್ತಮ ಆರ್ಥಿಕ ಲಾಭ. ಆರೋಗ್ಯ ಸುಧಾರಿಸಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಅಧಿಕ ಕೆಲಸದೊತ್ತಡ. ಖರ್ಚು ಹೆಚ್ಚಲಿದೆ. ಶಿವನ ಆರಾಧಿಸಿ.

ಕೆಲಸದ ವಿಚಾರವಾಗಿ ಶ್ರಮದ ಅಗತ್ಯವಿದೆ. ತಪ್ಪು ನಿರ್ಧಾರಗಳು ಬೇಡ. ನೆನೆಯಿರಿ.

ಮನೆಯಲ್ಲಿ ಶಾಂತಿ. ಅಧಿಕ ಖರ್ಚು ತಪ್ಪಿಸಿ. ನಿರ್ಲಕ್ಷ್ಯ ಬೇಡ. ವಿಷ್ಣುವನ್ನು ನೆನೆಯಿರಿ.

ಅನಗತ್ಯ ಚಿಂತೆ ಬಿಡಿ. ಮಾನಸಿಕ ಕಿರಿ ಕಿರಿ ಅನುಭವಿಸುವಿರಿ. ವಿಶ್ರಾಂತಿ ಪಡೆಯಿರಿ. ರಾಮನ ನೆನೆಯಿರಿ.

Advertisement. Scroll to continue reading.

ನಕಾರಾತ್ಮಕ ಯೋಚನೆ ಬಿಡಿ. ಇತರರೊಂದಿಗೆ ತಾಳ್ಮೆಯಿಂದ ಮಾತನಾಡಿ. ಮಂಜುನಾಥನ ನೆನೆಯಿರಿ.

ಕುಟುಂಬದಲ್ಲಿ ವೈಮನಸ್ಸು ಕಡಿಮೆಯಾಗಲಿದೆ. ಹಣಕಾಸು ಸ್ಥಿತಿ ಉತ್ತಮ. ಶಿವನ ಆರಾಧಿಸಿ.

ನಿರೀಕ್ಷಿತ ಫಲಿತಾಂಶ. ಅದೃಷ್ಟದ ದಿನ. ಶನೈಶ್ಚರನ ನೆನೆಯಿರಿ.

ನಕಾರಾತ್ಮಕ ಯೋಚನೆ ಹೆಚ್ಚಲಿದೆ. ಅವಸರದ ನಿರ್ಧಾರ ಬೇಡ. ಗಣಪನ ನೆನೆಯಿರಿ.

Advertisement. Scroll to continue reading.

ಅನಗತ್ಯ ಖರ್ಚು ಬೇಡ. ಮನೆಯ ವಾತಾವರಣ ಹದಗೆಡಲಿದೆ. ರಾಯರ ಆರಾಧಿಸಿ.

ಈ ಸಮಯದಲ್ಲಿ ತಾಳ್ಮೆ ಅತೀ ಅಗತ್ಯ. ಮನೆಯವರೊಂದಿಗೆ ಸಮಯ ಕಳೆಯುವಿರಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!