ದಿನಾಂಕ: ೨೩-೨-೨೨, ವಾರ : ಬುಧವಾರ, ನಕ್ಷತ್ರ : ವಿಶಾಖಾ, ತಿಥಿ: ಸಪ್ತಮಿ
ಕೆಲಸದತ್ತ ಗಮನ ಅತೀ ಅಗತ್ಯ. ವಾದಗಳಿಂದ ದೂರವಿರಿ. ಹನುಮನ ನೆನೆಯಿರಿ.
ಕೌಟುಂಬಿಕ ಬೆಂಬಲ ಪಡೆಯುವಿರಿ. ಬಂಡವಾಳ ಹೂಡಲು ಸಕಾಲ. ದುರ್ಗೆಯ ನೆನೆಯಿರಿ.

ಅನಗತ್ಯ ಚಿಂತೆ ಬೇಡ. ಕೋಪ ಬೇಡ. ವಿಷ್ಣು ಸಹಸ್ರನಾಮ ಪಠಿಸಿ.
ಕೌಟುಂಬಿಕ ನೆಮ್ಮದಿ ಇರಲಿದೆ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ರಾಮನ ನೆನೆಯಿರಿ.
ಎಲ್ಲರೊಂದಿಗೂ ತಾಳ್ಮೆಯಿಂದ ವ್ಯವಹರಿಸಿ. ಅಹಂಭಾವದಿಂದ ಸಂಬಂಧಗಳಲ್ಲಿ ಬಿರುಕು. ರುದ್ರಾಭಿಷೇಕ ಮಾಡಿ.
ಭವಿಷ್ಯದ ಬಗ್ಗೆ ಯೋಚಿಸುವುದು ಉತ್ತಮ. ಕೆಲಸದೊತ್ತಡ ಕಡಿಮೆ ಮಾಡಿಕೊಳ್ಳಿ. ರಾಮ ಜಪ ಮಾಡಿ.

ಅಧಿಕ ಕೆಲಸ. ತಾಳ್ಮೆಯಿಂದ ವ್ಯವಹರಿಸಿ. ಹನುಮನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಸಂತಸ ಇರಲಿದೆ. ನಾಗಾರಾಧನೆ ಮಾಡಿ.
ಅಂದುಕೊಂಡ ಕಾರ್ಯ ಸಿದ್ಧಿ. ಯಶಸ್ಸು ನಿಮ್ಮದಾಗಲಿದೆ. ಹನುಮನ ನೆನೆಯಿರಿ.
ಅದೃಷ್ಟದ ದಿನ. ಆರ್ಥಿಕ ಸಮಸ್ಯೆ ಸುಧಾರಿಸಲಿದೆ. ಶನಿದೇವನ ನೆನೆಯಿರಿ.

ಕೆಲಸದೊತ್ತಡ ಇರಲಿದೆ. ಮನಸ್ಸಿಗೆ ವಿಶ್ರಾಂತಿ ನೀಡಿ. ನಾಗಾರಾಧನೆ ಮಾಡಿ.
ತಾಳ್ಮೆ ಅಗತ್ಯ. ಸಣ್ಣ ವಿಷಯಗಳಿಗೂ ಕೋಪಗೊಳ್ಳುವ ಪ್ರವೃತ್ತಿ ಬಿಡಿ. ನಾರಾಯಣನ ನೆನೆಯಿರಿ.

