ದಿನಾಂಕ : ೨೪-೨-೨೨, ವಾರ : ಗುರುವಾರ, ತಿಥಿ: ಅಷ್ಟಮಿ, ನಕ್ಷತ್ರ: ಅನುರಾಧಾ
ಹಣಕಾಸು ವಿಚಾರದಲ್ಲಿ ಎಚ್ಚರ ಅಗತ್ಯ. ಇತರರ ವಿಚಾರದಲ್ಲಿ ಹಸ್ತಕ್ಷೇಪ ಬೇಡ. ರಾಮನ ನೆನೆಯಿರಿ.
ಹಣಕಾಸಿನ ತೊಂದರೆ ಇರದು. ಮನೆಯ ವಾತಾವರಣ ಹದಗೆಡಲಿದೆ. ನಾಗಾರಾಧನೆ ಮಾಡಿ.

ಮನೆಯಲ್ಲಿ ಸುಖ- ಶಾಂತಿ ಇರಲಿದೆ. ಆರ್ಥಿಕ ಲಾಭ. ಶಿವನ ಆರಾಧಿಸಿ.
ಖರ್ಚು ಕಡಿಮೆ ಮಾಡಿದರೆ ಉತ್ತಮ. ಆರೋಗ್ಯದ ನಿರ್ಲಕ್ಷ್ಯ ಬೇಡ. ದೇವಿಯ ನೆನೆಯಿರಿ.
ವ್ಯಾಪಾರದಲ್ಲಿ ನಷ್ಟ ತಪ್ಪಿಸಿ. ಅನಾವಶ್ಯಕ ಖರ್ಚು ಬೇಡ. ವಿಷ್ಣುವನ್ನು ನೆನೆಯಿರಿ.
ಕೌಟುಂಬಿಕ ನೆಮ್ಮದಿ ಭಂಗ. ಕೆಲಸದತ್ತ ಗಮನ ಇರಲಿ. ಒಪ್ಪಿಕೊಂಡ ಕೆಲಸ ಪೂರ್ಣಗೊಳಿಸಿ. ರಾಮನ ನೆನೆಯಿರಿ.

ಕೆಲಸದಲ್ಲಿ ಶ್ರದ್ಧೆ ಇರಲಿ. ನಿರಾಸೆ ಬೇಡ. ಆರೋಗ್ಯದ ತೊಂದರೆ ಇರದು. ಮಂಜುನಾಥನ ನೆನೆಯಿರಿ.
ಹಣಕಾಸು ತೊಂದರೆ ಅನುಭವಿಸುವಿರಿ. ಆರೋಗ್ಯವೂ ಹದಗೆಡಲಿದೆ. ಶಿವನ ಆರಾಧಿಸಿ.
ನಿಮಗೆ ಸಂಬಂಧಪಡದ ವಿಚಾರಗಳಿಂದ ದೂರವಿರಿ. ಕಚೇರಿ ಕೆಲಸದಲ್ಲಿ ತಾಳ್ಮೆ ಅಗತ್ಯ ಶನೈಶ್ಚರನ ನೆನೆಯಿರಿ.
ಕೆಲಸದಲ್ಲಿ ಯಶಸ್ಸು. ಉಲ್ಲಾಸಮಯ ದಿನ. ಗಣಪನ ನೆನೆಯಿರಿ.

ಯೋಚಿಸಿ ಕಾರ್ಯಪ್ರವೃತ್ತರಾಗಿ. ಸಂಗಾತಿಯೊಂದಿಗೆ ಮುನಿಸು. ತಾಳ್ಮೆ ಇರಲಿ. ರಾಯರ ಆರಾಧಿಸಿ.
ಸಂಗಾತಿಯ ಪ್ರೀತಿ ಸಿಗಲಿದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಗುರುವ ನೆನೆಯಿರಿ.

