Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೨೭-೨-೨೨, ವಾರ: ಭಾನುವಾರ, ತಿಥಿ :ಏಕಾದಶಿ, ನಕ್ಷತ್ರ: ಪೂರ್ವಾಷಾಡಾ

ಕುಟುಂಬದೊಂದಿಗೆ ಸಮಯ ಕಳೆಯಿರಿ. ಭಿನ್ನಾಭಿಪ್ರಾಯ ಬೇಡ. ಶಿವನ ಆರಾಧಿಸಿ.

ಆಸ್ತಿ ಲಾಭ. ಖರ್ಚು ಕಡಿಮೆ ಮಾಡಿ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಇಂದು ಉಲ್ಲಾಸದಾಯಕ ದಿನ. ಶಾಂತಚಿತ್ತರಾಗಿ ಇರುವಿರಿ. ಶಿವನ ನೆನೆಯಿರಿ.

ಕೋಪ ತಾಪ ಬೇಡ. ತಾಳ್ಮೆಯಿಂದ ಇರಿ. ಹನುಮನ ನೆನೆಯಿರಿ.

ಅಂದುಕೊಂಡ ಕಾರ್ಯ ಸಿದ್ಧಿ ಸಾಧ್ಯ. ಆರ್ಥಿಕ ಸ್ಥಿತಿ ಸುಧಾರಣೆ. ದುರ್ಗೆಯ ಆರಾಧಿಸಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಸಾಧನೆಗೆ ಅವಕಾಶ‌. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ಅದೃಷ್ಟದ ದಿನ. ಯಶಸ್ಸು ನಿಮ್ಮದಾಗಲಿದೆ. ರುದ್ರಾಭಿಷೇಕ ಮಾಡಿಸಿ.

ಆಹಾರದ ವಿಚಾರದಲ್ಲಿ ಎಚ್ಚರ ವಹಿಸಿ. ಹಣಕಾಸು ಲಾಭ. ಶನಿದೇವನ ನೆನೆಯಿರಿ.

ಸಾಮಾಜಿಕ ಗೌರವ. ಆರೋಗ್ಯದ ಕಾಳಜಿ ವಹಿಸಿ. ಮಂಜುನಾಥನ ನೆನೆಯಿರಿ.

ಮಾತಿನಲ್ಲಿ ಹಿಡಿತವಿರಲಿ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಪ್ರೀತಿಯಲ್ಲಿ ಗೆಲುವು. ಸಂತಸದ ದಿನ. ವಿಘ್ನೇಶ್ವರನ ಆರಾಧಿಸಿ.

ಯಶಸ್ಸು ನಿಮ್ಮದಾಗಲಿದೆ. ಕೌಟುಂಬಿಕ ನೆಮ್ಮದಿ, ಸಂತಸ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!