ದಿನಾಂಕ : ೨೮-೨-೨೨, ವಾರ: ಸೋಮವಾರ, ತಿಥಿ : ತ್ರಯೋದಶೀ, ನಕ್ಷತ್ರ: ಉತ್ತರಾಷಾಢ
ಕೌಟುಂಬಿಕ ನೆಮ್ಮದಿಗೆ ಭಂಗವಾಗದಂತೆ ನೋಡಿಕೊಳ್ಳಿ. ಅನಾರೋಗ್ಯ ಸಾಧ್ಯತೆ. ಶಿವನ ಆರಾಧಿಸಿ.
ಹಣಕಾಸಿನ ತೊಂದರೆ ಇರದು. ಕೌಟುಂಬಿಕ ನೆಮ್ಮದಿ ಇರಲಿದೆ. ಶ್ರೀರಾಮನ ನೆನೆಯಿರಿ.

ಯಶಸ್ಸು ನಿಮ್ಮದಾಗಲಿದೆ. ನಿರೀಕ್ಷಿತ ಫಲಿತಾಂಶ. ಆರೋಗ್ಯದ ನಿರ್ಲಕ್ಷ್ಯ ಬೇಡ. ಶಿವನ ನೆನೆಯಿರಿ.
ಕೋಪಕ್ಕೆ ಬುದ್ಧಿ ಕೊಡದಿರಿ. ತಾಳ್ಮೆ ಇರಲಿ. ಹನುಮನ ನೆನೆಯಿರಿ.
ಜವಾಬ್ದಾರಿಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ದುರ್ಗೆಯ ಆರಾಧಿಸಿ.
ಕೌಟುಂಬಿಕ ನೆಮ್ಮದಿ, ಸಂತಸ ಇರಲಿದೆ. ಉತ್ತಮ ಅವಕಾಶ ಒದಗಿ ಬರಲಿದೆ. ರುದ್ರಾಭಿಷೇಕ ಮಾಡಿಸಿ.

ಹಣಕಾಸು ತೊಂದರೆ. ಅನಾವಶ್ಯಕ ಚಿಂತೆ ಬೇಡ. ವಿಷ್ಣುವನ್ನು ಆರಾಧಿಸಿ.
ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯಲ್ಲಿ ಸಂಭ್ರಮ. ಶನಿದೇವನ ನೆನೆಯಿರಿ.
ಮಾತಿನಲ್ಲಿ ಹಿಡಿತವಿರಲಿ. ಆಹಾರ ಕ್ರಮ ಸರಿಯಾಗಿಟ್ಟುಕೊಳ್ಳಿ. ಮಂಜುನಾಥನ ನೆನೆಯಿರಿ.
ಕೆಲಸದ ವಿಚಾರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯದ ಕಾಳಜಿ ಅಗತ್ಯ. ಶನೈಶ್ಚರನ ನೆನೆಯಿರಿ.

ಆತುರದ ನಿರ್ಧಾರ ತೆಗೆದುಕೊಳ್ಳದಿರಿ. ಅಧಿಕ ಖರ್ಚು ಬೇಡ. ವಿಘ್ನೇಶ್ವರನ ಆರಾಧಿಸಿ.
ಅಹಂ ಭಾವನೆ ಬೇಡ. ಮನೆಯಲ್ಲಿ ನೆಮ್ಮದಿ ಇರಲಿದೆ. ಗುರುವ ನೆನೆಯಿರಿ.

