ಶಿರ್ವ : ಕಳತ್ತೂರುನಲ್ಲಿ ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ಇವರ ಮನೆಯಲ್ಲಿ ಶಿವಪ್ಪ ನಾ ಪೂಜೆ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.
ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ಇವರ ಆಚಾರ್ಯತ್ವದಲ್ಲಿ ಸಂಪನ್ನಗೊಂಡಿತು. ಈ ಸಂದರ್ಭ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್, ಯಶ್ ಪಾಲ್ ಸುವರ್ಣ , ಉದ್ಯಮಿ ಹರಿಪ್ರಸಾದ್ ಸಾಲಿಯಾನ್ ಶಿರ್ವ , ಸುಧಾಕರ್ ಭಂಡಾರಿ, ಧೀರಾಜ್ ಶೆಟ್ಟಿ , ಧನಂಜಯ್ ವೀರಶೈವ ಮತ್ತಿತರರು ಪೂಜೆಯಲ್ಲಿ ಭಾಗಿಯಾಗಿದರು.
ಭಜನೆ , ಸಾಮೂಹಿಕ ಶಿವ ಪಂಚಾಕ್ಷರಿ ಜಪದೊಂದಿಗೆ ಧಾರ್ಮಿಕ ಕಾರ್ಯಕ್ರಮ ಸಂಪನ್ನಗೊಂಡಿತು.