ದಿನಾಂಕ: ೩-೩-೨೨, ವಾರ : ಗುರುವಾರ, ನಕ್ಷತ್ರ : ಪೂರ್ವ ಭಾದ್ರಪದ, ತಿಥಿ: ಪ್ರಥಮ
ಕೋಪ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಮಾನಸಿಕ ನೆಮ್ಮದಿ ಭಂಗ. ಹನುಮನ ನೆನೆಯಿರಿ.
ಅನಾವಶ್ಯಕ ಖರ್ಚು ತಪ್ಪಿಸಿ. ಕಚೇರಿಯಲ್ಲಿ ಕೆಲಸಕ್ಕೆ ತಡೆ. ಜಾಣ್ಮೆ ಇರಲಿ. ದುರ್ಗೆಯ ನೆನೆಯಿರಿ.

ಆರ್ಥಿಕ ಸ್ಥಿತಿ ಸುಧಾರಣೆ. ಮಾತಿನಲ್ಲಿ ಹಿಡಿತವಿಟ್ಟುಕೊಳ್ಳಿ. ವಿಷ್ಣು ಸಹಸ್ರನಾಮ ಪಠಿಸಿ.
ಮಾನಸಿಕ ಕಿರಿ ಕಿರಿ. ಸಹೋದ್ಯೋಗಿಗಳ ಉಪಟಳ. ಲಕ್ಷ್ಮಿಯ ಆರಾಧಿಸಿ.
ಅಧಿಕ ಖರ್ಚು. ಚಿಂತೆ ಕಾಡಲಿದೆ. ರುದ್ರಾಭಿಷೇಕ ಮಾಡಿ.
ಸಾಲ ತೆಗೆದುಕೊಳ್ಳುವುದು ಬೇಡ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮ ಜಪ ಮಾಡಿ.

ಅಧಿಕ ಕೆಲಸದ ಹೊರೆ ಇರಲಿದೆ. ಆರ್ಥಿಕ ಲಾಭ ಇರಲಿದೆ. ಹನುಮನ ನೆನೆಯಿರಿ.
ಆರೋಗ್ಯದ ನಿರ್ಲಕ್ಷ್ಯ ಬೇಡ. ಮೇಲಾಧಿಕಾರಿಗಳೊಂದಿಗೆ ಅಹಂಭಾವ ತೋರಿಸದಿರಿ. ನಾಗಾರಾಧನೆ ಮಾಡಿ.
ಹಣಕಾಸು ವ್ಯವಹಾರದ ವೇಳೆ ಎಚ್ಚರ ಅಗತ್ಯ. ಮನೆಯ ವಾತಾವರಣ ಉತ್ತಮವಾಗಿರಲಿದೆ. ಹನುಮನ ನೆನೆಯಿರಿ.
ಅನಾವಶ್ಯಕ ಖರ್ಚು ಬೇಡ. ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದಿರಿ. ಶನಿದೇವನ ನೆನೆಯಿರಿ.

ಹಣಕಾಸು ತೊಂದರೆ ಇರದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ನಾಗಾರಾಧನೆ ಮಾಡಿ.
ಕೆಲಸದತ್ತ ಗಮನ ಅಗತ್ಯ. ವಿರೋಧಿಗಳ ಉಪಟಳ ಇರಲಿದೆ. ನಾರಾಯಣನ ನೆನೆಯಿರಿ.

