Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

0

ದಿನಾಂಕ : ೪-೩-೨೨, ವಾರ : ಶುಕ್ರವಾರ, ತಿಥಿ : ದ್ವಿತೀಯ, ನಕ್ಷತ್ರ : ಉತ್ತರ ಭಾದ್ರಪದ

ಕಚೇರಿಯಲ್ಲಿ ಅನಗತ್ಯ ವಾದ ತಪ್ಪಿಸಿ. ಮನೆಯಲ್ಲಿ ನೆಮ್ಮದಿ ಇರಲಿದೆ. ನಾರಾಯಣನ ನೆನೆಯಿರಿ.

ಕಚೇರಿ ಕೆಲಸದಲ್ಲಿ ಎಚ್ಚರ ವಹಿಸಿ. ಹಣಕಾಸು ಲಾಭ ಇರಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.

ಕೆಲಸದ ಮೇಲಿನ ನಿಮ್ಮ ಶ್ರದ್ಧೆ ಉನ್ನತ ಸ್ಥಾನ ನೀಡಲಿದೆ. ಆರೋಗ್ಯದ ಕಾಳಜಿಯೂ ಅಗತ್ಯ. ಗುರುಪೂಜೆ ಮಾಡಿ.

ಕೆಲಸದಲ್ಲಿ ಬಡ್ತಿ ಸಾಧ್ಯತೆ. ಸಂಗಾತಿಯೊಂದಿಗೆ ಸಾಮರಸ್ಯ ಸಾಧಿಸುವಿರಿ. ಹನುಮನ ನೆನೆಯಿರಿ.

ಮಾತಿನ ಮೇಲೆ ಹಿಡಿತ ಅಗತ್ಯ. ತಾಳ್ಮೆ ಇರಲಿ. ಆತುರದ ನಿರ್ಧಾರ ಬೇಡ. ನಾಗಾರಾಧನೆ ಮಾಡಿ.

ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಆರ್ಥಿಕ ಸ್ಥಿತಿ ಉತ್ತಮ. ಗಣೇಶನ ನೆನೆಯಿರಿ.

Advertisement. Scroll to continue reading.

ಕೆಲಸದ ಹೊರೆ. ಉತ್ತಮವಾಗಿ ನಿಭಾಯಿಸುವಿರಿ. ಕೌಟುಂಬಿಕ ನೆಮ್ಮದಿ. ರಾಮನ ನೆನೆಯಿರಿ.

ದೂರ ಪ್ರಯಾಣ ಬೇಡ. ಅಧಿಕ ಖರ್ಚು. ನಾಗಾರಾಧನೆ ಮಾಡಿ.

ಕೆಲಸದೊತ್ತಡ ಹೆಚ್ಚಲಿದೆ. ಅನಾವಶ್ಯಕ ಚಿಂತೆ ಬೇಡ. ರಾಯರ ನೆನೆಯಿರಿ.

ಸಂಗಾತಿಯೊಂದಿಗೆ ಜಗಳ ತಪ್ಪಿಸಿ. ತಾಳ್ಮೆ ಇರಲಿ. ಕೆಲಸದ ಹೊರೆ ಇರಲಿದೆ. ಶಿವಾರಾಧನೆ ಮಾಡಿ.

Advertisement. Scroll to continue reading.

ಹಣಕಾಸು ಲಾಭ ಇರಲಿದೆ. ಮನೆಯಲ್ಲಿ ಸಂತಸದ ವಾತಾವರಣ. ಹಿರಿಯರ ಸಲಹೆ ಪಾಲಿಸಿ. ದುರ್ಗೆಯ ನೆನೆಯಿರಿ.

ಕೋಪ ಬೇಡ. ತಾಳ್ಮೆಯಿಂದ ವ್ಯವಹರಿಸಿ. ಆಯಾಸ ಹೆಚ್ಚಲಿದೆ. ನಾಗಾರಾಧನೆ ಮಾಡಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!