ಫ್ರೆಂಡ್ಸ್ ಯುನೈಟೆಡ್ ಉದ್ಯಾವರ ವತಿಯಿಂದ ಸಾಧಕರಿಗೆ ಸನ್ಮಾನ
Published
2
ಕಾಪು: ಆರ್ ಪ್ರೊಡಕ್ಷನ್ ಮುಂಬಯಿ ಇವರ ಸಹಯೋಗದಲ್ಲಿ ನಡೆದ ಫ್ರೆಂಡ್ಸ್ ಯುನೈಟೆಡ್ ಉದ್ಯಾವರ ಜೈ ಹಿಂದ್ ಟ್ರೋಫಿ ಜೆಸಿಎಲ್ 2022 ಇದರ ಸಮಾರೋಪ ಸಮಾರಂಭದ ನಡೆಯಿತು.
ಈ ಸಂದರ್ಭ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ, ಮಹಮ್ಮದ್ ಫಾರೂಕ್ ಚಂದ್ರನಗರ ಹಾಗೂ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.