Connect with us

Hi, what are you looking for?

Diksoochi News

ಜ್ಯೋತಿಷ್ಯ

ಇಂದಿನ ಭವಿಷ್ಯ

1

ದಿನಾಂಕ : ೧೨-೩-೨೨, ವಾರ: ಶನಿವಾರ, ತಿಥಿ : ನವಮಿ, ನಕ್ಷತ್ರ: ಆರ್ದ್ರಾ

ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಹಣಕಾಸು ವಿಚಾರದಲ್ಲಿ ಎಚ್ಚರ ವಹಿಸಿ. ಶಿವನ ಆರಾಧಿಸಿ.

ವ್ಯಾಪಾರ, ವ್ಯವಹಾರದಲ್ಲಿ ಲಾಭ. ಅಧಿಕ ಕೆಲಸದೊತ್ತಡ. ಶ್ರೀರಾಮನ ನೆನೆಯಿರಿ.

Advertisement. Scroll to continue reading.

ಶುಭ ದಿನ. ಕೌಟುಂಬಿಕ ನೆಮ್ಮದಿ, ಸುಖ, ಶಾಂತಿ. ಶಿವನ ನೆನೆಯಿರಿ.

ಸಂಗಾತಿಯೊಂದಿಗೆ ಮನಸ್ತಾಪ. ಹಣಕಾಸು ತೊಂದರೆ ಇರದು. ಹನುಮನ ನೆನೆಯಿರಿ.

ಕುಟುಂಬದ ಸದಸ್ಯರೊಂದಿಗೆ ದೂರ ಪ್ರಯಾಣ. ಬಂಡವಾಳ ಹೂಡಲು ಸಕಾಲ. ದುರ್ಗೆಯ ಆರಾಧಿಸಿ.

ಕೌಟುಂಬಿಕ ನೆಮ್ಮದಿ ಭಂಗ. ಹಣಕಾಸು ತೊಂದರೆ. ವಿಷ್ಣುವನ್ನು ಆರಾಧಿಸಿ.

Advertisement. Scroll to continue reading.

ಹಣಕಾಸು ಸಮಸ್ಯೆ. ಸಂಗಾತಿಯೊಂದಿಗೆ ಸಮಯ ಕಳೆಯುವಿರಿ. ರುದ್ರಾಭಿಷೇಕ ಮಾಡಿಸಿ.

ಆರ್ಥಿಕ ನಷ್ಟ. ಸಂಗಾತಿಯೊಂದಿಗೆ ಮುನಿಸು. ತಾಳ್ಮೆಯಿಂದ ಇರುವುದು ಉತ್ತಮ. ಶನಿದೇವನ ನೆನೆಯಿರಿ.

ಕುಟುಂಬದೊಂದಿಗೆ ಸಮಯ ಕಳೆಯುವಿರಿ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮಂಜುನಾಥನ ನೆನೆಯಿರಿ.

ಮನೆಯ ವಾತಾವರಣ ಉತ್ತಮವಾಗಿರದು. ನಾಲಿಗೆಯಲ್ಲಿ ಹಿಡಿತವಿಟ್ಟುಕೊಂಡರೆ ಉತ್ತಮ. ಶನೈಶ್ಚರನ ನೆನೆಯಿರಿ.

Advertisement. Scroll to continue reading.

ಕೆಲಸದಲ್ಲಿ ಭಡ್ತಿ ಸಾಧ್ಯತೆ. ಆರೋಗ್ಯದ ನಿರ್ಲಕ್ಷ್ಯ ಬೇಡ. ವಿಘ್ನೇಶ್ವರನ ಆರಾಧಿಸಿ.

ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವಹಿಸಿಕೊಂಡ ಕೆಲಸ ಪೂರ್ಣಗೊಳಿಸಿ. ಗುರುವ ನೆನೆಯಿರಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!