ದಿನಾಂಕ : ೧೮ – ೩ – ೨೨, ವಾರ : ಶುಕ್ರವಾರ, ತಿಥಿ : ಉತ್ತರ ಫಲ್ಗುಣಿ, ನಕ್ಷತ್ರ : ಹುಣ್ಣಿಮೆ
ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ವರ್ತಿಸಿ. ಸಹೋದ್ಯೋಗಿಗಳೊಂದಿಗೆ ವಾಗ್ವಾದ ಬೇಡ. ನಾರಾಯಣನ ನೆನೆಯಿರಿ.
ಕೌಟುಂಬಿಕ ನೆಮ್ಮದಿ. ಹಣಕಾಸಿ ಸ್ಥಿತಿ ಉತ್ತಮ. ನಾಗಾರಾಧನೆ ಮಾಡಿ.

ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಆರೋಗ್ಯದತ್ತ ಕಾಳಜಿ ಅಗತ್ಯ. ಗುರುಪೂಜೆ ಮಾಡಿ.
ಉತ್ತಮ ಅವಕಾಶ ಪಡೆಯುವಿರಿ. ಭಡ್ತಿ ಸಾಧ್ಯತೆ. ಹನುಮನ ನೆನೆಯಿರಿ.
ಆತುರದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವುದು ಉತ್ತಮ. ಹಣಕಾಸು ತೊಂದರೆ ಇರದು. ನಾಗಾರಾಧನೆ ಮಾಡಿ.
ಹಣಕಾಸು ಸ್ಥಿತಿ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಅಡೆ ತಡೆ ಇರಲಿದೆ. ಗಣೇಶನ ನೆನೆಯಿರಿ.

ಕೆಲಸದ ಹೊರೆ ಇರಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ರಾಮನ ನೆನೆಯಿರಿ.
ಆಸ್ತಿಯ ವಿವಾದವಿದ್ದಲ್ಲಿ ಬಗೆ ಹರಿಯಲಿದೆ. ಅನಗತ್ಯ ಪ್ರಯಾಣ ಬೇಡ. ರಾಯರ ನೆನೆಯಿರಿ.
ಹಣಕಾಸು ವಿಚಾರದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಂಡರೆ ಉತ್ತಮ. ಮನೆಯ ಜವಾಬ್ದಾರಿ ಹೆಚ್ಚಲಿದೆ. ನಾಗಾರಾಧನೆ ಮಾಡಿ.
ಬೇರೆಯವರ ಮಾತು ಆಲಿಸಿ ತಪ್ಪು ನಿರ್ಧಾರ ಬೇಡ. ಸಂಗಾತಿಯೊಂದಿಗೆ ವಿರಸ ಬೇಡ. ಶಿವಾರಾಧನೆ ಮಾಡಿ.

ವ್ಯಾಪಾರಿಗಳಿಗೆ ಲಾಭ. ಹಣಕಾಸು ಸ್ಥಿತಿ ಸುಧಾರಿಸಲಿದೆ. ದುರ್ಗೆಯ ನೆನೆಯಿರಿ.
ಸಂಗಾತಿಯೊಂದಿಗೆ ಜಗಳ. ವಾದ ತಪ್ಪಿಸಿ. ತಾಳ್ಮೆ ಇರಲಿ. ನಾಗಾರಾಧನೆ ಮಾಡಿ.

