Connect with us

Hi, what are you looking for?

Diksoochi News

ಸಾಹಿತ್ಯ

ಸಾಹಿತಿ, ರಂಗಕರ್ಮಿ ಪ್ರೊ.ಮೇಟಿ ಮುದಿಯಪ್ಪ ನಿಧನ

2

ಉಡುಪಿ : ಲೇಖಕ, ಶಿಕ್ಷಕ ಪ್ರೊ.ಮೇಟಿ ಮುದಿಯಪ್ಪ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಅಲ್ಪಕಾಲದ ಅಸೌಖ್ಯದಿಂದ ಅವರು ನಿಧನರಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅವರು ಅಗಲಿದ್ದಾರೆ.
ಮೂಲತಃ ಹೈದರಾಬಾದ್ ನ ಗಂಗಾವರದವರಾದ ಮುದಿಯಪ್ಪ ಉಡುಪಿಯಲ್ಲಿ ನೆಲೆಸಿದ್ದರು. ಸಾಹಿತ್ಯ, ರಂಗ ಕಲಾವಿದ, ಸಿನಿಮಾ ನಟರಾಗಿ ಕಲಾಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.


ಉಡುಪಿ ತೆಂಕನಡಿಯೂರು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ್ದರು.
ಕೃತಿಗಳು :
ಉದ್ಘೋಷ, ಕಡಲಾಳದ ಮುತ್ತು, ನನ್ನೊಳಗಿನ ಕವಿತೆ, ಕಾಡ್ಯಾವ ನೆನಪು, ಮಾನವೀಯತೆಯ ಸುತ್ತಮುತ್ತ ಇತ್ಯಾದಿ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!